23.7 C
ಪುತ್ತೂರು, ಬೆಳ್ತಂಗಡಿ
April 24, 2026
Uncategorized

ಬೆಳ್ತಂಗಡಿ: ಹೋಲಿ ರೆಡಿಮರ್ ಆಂಗ್ಲ ಮಾಧ್ಯಮ ಶಾಲಾ ಮಂತ್ರಿಮಂಡಲದ ಚುನಾವಣೆ

ಬೆಳ್ತಂಗಡಿ: ಇಲ್ಲಿಯ ಹೋಲಿ ರೆಡಿಮರ್ ಆಂಗ್ಲ ಮಾಧ್ಯಮ ಶಾಲೆಯ 2025-26 ನೇ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿಮಂಡಲದ ಚುನಾವಣೆಯು ಇತ್ತೀಚೆಗೆ ನಡೆಯಿತು. MOBILE EVM VOTING APP ಮೂಲಕ ನಡೆದ ಈ ಚುನಾವಣೆಯಲ್ಲಿ ಶಾಲಾ ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಪಾಲ್ಗೊಂಡು ತಮ್ಮ ನೆಚ್ಚಿನ ನಾಯಕ-ನಾಯಕಿಯರನ್ನು ಆರಿಸಿದರು.

ಶಾಲಾ ನಾಯಕಿಯಾಗಿ ಆಶೆಲ್ ಡಿಸೋಜ (10 ನೇ), ಪ್ರೌಢಶಾಲಾ ವಿಭಾಗದ ಉಪ ನಾಯಕನಾಗಿ ಅರ್ವಿನ್ ಬೆನ್ನಿಸ್ (9ನೇ), ಪ್ರಾಥಮಿಕ ವಿಭಾಗದ ಉಪ ನಾಯಕಿಯಾಗಿ ವಿಲೋನಾ ಮೋನಿಸ್ (7 ನೇ), ವಿರೋಧ ಪಕ್ಷದ ನಾಯಕಿಯಾಗಿ ಫಾತಿಮಾ ಸ್ವಧೀಹ (10 ನೇ), ಸಭಾಧ್ಯಕ್ಷೆಯಾಗಿ ಜೆನಿಶಾ ವೇಗಸ್ (9 ನೇ), ಕಾರ್ಯದರ್ಶಿಯಾಗಿ ರಿಯೋನ ಮೋನಿಸ್ (10 ನೇ) ಮತ್ತು ಸುಝಾನ ಸೆರಾವೋ (9 ನೇ), ಶಿಕ್ಷಣ ಮಂತ್ರಿಯಾಗಿ ವಿಯೋಲ ಡಿಸೋಜ (10 ನೇ), ಉಪ ಶಿಕ್ಷಣ ಮಂತ್ರಿಯಾಗಿ ರಿಯೋನಾ ಸಿಕ್ವೇರಾ (9ನೇ), ಕ್ರೀಡಾ ಮಂತ್ರಿಯಾಗಿ ಅಲ್ ಸ್ಚನ್ ಡಿ ಸಿಲ್ವ (10 ನೇ), ಉಪ ಕ್ರೀಡಾ ಮಂತ್ರಿಯಾಗಿ ಮಾನ್ವಿ ಪ್ರವೀಣ್ (9 ನೇ), ಸಾಂಸ್ಕೃತಿಕ ಮಂತ್ರಿಯಾಗಿ ವೀವನ್ ಪಿಂಟೋ (10 ನೇ), ಉಪ ಸಾಂಸ್ಕೃತಿಕ ಮಂತ್ರಿಯಾಗಿ ರೀಶೆಲ್ ಡಿಸೋಜಾ (9 ನೇ), ಶಿಸ್ತು ಮಂತ್ರಿಯಾಗಿ ಶಾನ್ ಮೋನಿಸ್ (10 ನೇ), ಉಪ ಶಿಸ್ತು ಮಂತ್ರಿಯಾಗಿ ಲಹರಿ (9ನೇ), ಸ್ವಚ್ಛತಾ ಮಂತ್ರಿಯಾಗಿ ಅವಿಟ ರೋಡ್ರಿಗಸ್ (10 ನೇ) ಮತ್ತು ರೆಲ್ಸನ್ ವೇಗಸ್ (10 ನೇ), ಉಪ ಸ್ವಚ್ಛತಾ ಮಂತ್ರಿಯಾಗಿ ಮಿನಾಲ್ ಜೋಸೆಫ್ (9 ನೇ) ಮತ್ತು ಮೊಹಮ್ಮದ್ ಮಿಸ್ತ (9 ನೇ), ಮಾಧ್ಯಮ ಪ್ರತಿನಿಧಿಗಳಾಗಿ ಶ್ರೇಯಸ್ (10 ನೇ) ಮತ್ತು ಆನ್ಸನ್ ಲೋಬೋ (10 ನೇ), ಉಪ ಮಾಧ್ಯಮ ಪ್ರತಿನಿಧಿಗಳಾಗಿ ರೋನ್ಸ್ಟನ್ ಸಿಕ್ವೇರಾ (9 ನೇ), ಪ್ರಣವ್ (8 ನೇ), ಶರ್ಲಿನ್ (8 ನೇ), ಶ್ರೇಯ (8 ನೇ), ಆರೋಗ್ಯ ಮಂತ್ರಿಯಾಗಿ ಪ್ರಜ್ಞಾ (10 ನೇ) ಮತ್ತು ಪ್ರದ್ಯೋತ್ (10 ನೇ), ಉಪ ಆರೋಗ್ಯ ಮಂತ್ರಿಯಾಗಿ ಶಮಂತ್ (9ನೇ) ಮತ್ತು ಅನ್ಸಿಟ (9 ನೇ), , ವಿರೋಧ ಪಕ್ಷದ ಸದಸ್ಯರಾಗಿ ಸುಧನ್ವ (10 ನೇ), ರೆಹಂತ್ (10 ನೇ), ಸಾನ್ವಿ (10 ನೇ), ವಿಯಾನ್ ಫೆರ್ನಾಂಡಿಸ್ (10 ನೇ), ಅವಿಲ್ ಲೋಬೋ (9 ನೇ), ರಿತಿಕ್ (9 ನೇ), ಶ್ರೇಯ (7 ನೇ), ಮೃದುಲ (8 ನೇ), ಕೃತಿಕ (8 ನೇ), ಸಾಯಿ ಖುಷಿ (8 ನೇ), ಸೋನಾಲ್ ಡಿಸೋಜ (8 ನೇ), ವಿಯೋನ ಮೋರಸ್ (7 ನೇ), ಆರ್ಶ್ ಮಾಹೀರ್ (7 ನೇ), ಡಿಯೋನ್ ಡಿಸೋಜ (7 ನೇ) ಮತ್ತು ತ್ರಿಶಾ ಗೋವಿಯಸ್(7ನೇ )ಆಯ್ಕೆಗೊಂಡರು.

ಚುನಾಯಿತ ವಿದ್ಯಾರ್ಥಿಗಳನ್ನು ಶಾಲಾ ಮುಖ್ಯೋಪಾಧ್ಯಾಯರಾದ ವಂದನೀಯ ಗುರುಗಳು ಕ್ಲಿಫರ್ಡ್ ಪಿಂಟೋರವರು ಅಭಿನಂದಿಸಿದರು.

Related posts

ಚಾರ್ಮಾಡಿಯಲ್ಲಿ ಕಾಡುಪ್ರಾಣಿ ಬೇಟೆ: ಬೆಳ್ತಂಗಡಿ ಅರಣ್ಯಾಧಿಕಾರಿಗಳ ತಂಡ ದಾಳಿ

Suddi Udaya

ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಪಕ್ಷ ನಿಷ್ಪಿಷ್ಟ ಸ್ಥಿತಿಗೆ ತಲುಪಿದಾಗ ಪಕ್ಷವನ್ನು ಕಟ್ಟಿ ಬೆಳೆಸಿದವರು ಜಿಲ್ಲಾಧ್ಯಕ್ಷ ಕೆ. ಹರೀಶ್ ಕುಮಾರ್: ರಾಜಕೀಯ ನಿವೃತ್ತಿಯೆಂದು ಸುಳ್ಳು ಸುದ್ದಿ ಹಬ್ಬಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ನಾಯಕರಿಂದ ಆಗ್ರಹ: ಕೆಪಿಸಿಸಿ ಸದಸ್ಯ ಕೇಶವ ಪಿ. ಬೆಳಾಲು ಹಾಗೂ ಕಾಂಗ್ರೇಸ್ ಕಾರ್ಯಕರ್ತರಿಂದ ಪತ್ರಿಕಾಗೋಷ್ಠಿ

Suddi Udaya

ಗುರುವಾಯನಕೆರೆ ಪಿಲಿಚಾಮುಂಡಿ ಕಲ್ಲಿನಲ್ಲಿ ಡಿ. 7 ಶನಿವಾರ ದಂದು ನಡೆಯುವ ದೊಂಪದಬಲಿ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಕೊಕ್ಕಡ ವಲಯದ ಭಜನಾ ಪರಿಷತ್ ಸಭೆ

Suddi Udaya

ದಸ್ಕತ್ ತುಳು ಚಲನಚಿತ್ರದ ಪೋಸ್ಟರ್ ಬಿಡುಗಡೆ

Suddi Udaya

ಬೆಳ್ತಂಗಡಿ ರಾಜ್ಯ ಸರಕಾರಿ ಅಧಿಕಾರಿಗಳ ವಿವಿಧೋದ್ದೇಶ ಸಹಕಾರಿ ಸಂಘದ ಮಹಾಸಭೆ : ಸದಸ್ಯರಿಗೆ ಶೇಕಡಾ 20 ರಷ್ಟು ಲಾಭಾಂಶವನ್ನು ಘೋಷಿಸಿದ ಅಧ್ಯಕ್ಷ ಜಯಕೀತಿ೯ ಜೈನ್

Suddi Udaya
error: Content is protected !!