ಧರ್ಮಸ್ಥಳ : ಇಲ್ಲಿಯ ನಾರ್ಯ ನಿವಾಸಿ ಬಾಲಕೃಷ್ಣ ರಾವ್ ರವರು ಜು. 3ರಂದು ನಿಧನರಾಗಿದ್ದಾರೆ.
ಇವರು ಶ್ರೀ ಕ್ಷೇತ್ರ ಧರ್ಮಸ್ಥಳ ಛತ್ರ ಗಣಪತಿ ದೇವಸ್ಥಾನದ ಮ್ಯಾನೇಜರ್ ಆಗಿದ್ದು, ಪ್ರಗತಿಪರ ಕೃಷಿಕರು ಆಗಿದ್ದರು.
ಮೃತರು ಪತ್ನಿ ಭಾಗ್ಯಕಲಾ , ಇಬ್ಬರು ಪುತ್ರಿಯರಾದ ಡಾ. ಭಾಷಿನಿ , ಭಾವನಾ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.











