ಶಿಶಿಲ : ಇಲ್ಲಿಯ ಒಟ್ಲ ಗರಡಿಯಲ್ಲಿ ಸಂಕ್ರಮಣ ಪೂಜೆಯ ನಿಮಿತ್ತ ಶಾಸಕ ಹರೀಶ್ ಪೂಂಜರು ಆಗಮಿಸಿ ಪ್ರಸಾದ ಸ್ವಿಕರಿಸಿದರು.

ಬಳಿಕ ಅಪಘಾತಗೊಳ್ಳಗಾದ ಉದಯ ಪೂಜಾರಿ ಇವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಅಶೋಕ್ ಒಟ್ಲ, ಸಂದೀಪ್ ಅಮ್ಮುಡಂಗೆ , ಕರುಣಾಕರ ಶಿಶಿಲ, ರಾಧಾಕೃಷ್ಣ ಗುತ್ತು, ಸುಬ್ರಾಯ ಗೌಡ , ಬೂತ್ ಅಧ್ಯಕ್ಷರು, ಕಾರ್ಯದರ್ಶಿ , ಕಾರ್ಯಕರ್ತರು ಜೊತೆಗಿದರು.











