ಬೆಳ್ತಂಗಡಿ: ಕುತ್ಯಾರು ಫ್ರೆಂಡ್ಸ್ ಬೆಳ್ತಂಗಡಿ ಪ್ರಾಯೋಜಕತ್ವದಲ್ಲಿ ಪ್ರಪ್ರಥಮ ಬಾರಿಗೆ ಸಂತೆಕಟ್ಟೆ ಶ್ರೀ ಮಂಜುನಾಥ ಕಲಾಭವನ ಬಳಿ ಸಮಾಜ ಮಂದಿರದಲ್ಲಿ ಸೆ.26 ರಂದು ರಾತ್ರಿ 8 ಗಂಟೆಗೆ ಅತಿಥಿ ಗಣ್ಯರ ಉಪಸ್ಥಿತಿಯಲ್ಲಿ ಊದು ಪೂಜೆ ಮತ್ತು ಸೆ.27 ರಂದು ರಾತ್ರಿ 8 ಗಂಟೆಗೆ ಅತಿಥಿ ಗಣ್ಯರ ಉಪಸ್ಥಿತಿಯಲ್ಲಿ ಹುಲಿವೇಷ (ಪಿಲಿನಲಿಕೆ)ಕುಣಿತ ಪ್ರದರ್ಶನ ನಡೆಯಲಿದೆ.






