ಬೆಳ್ತಂಗಡಿ: ವೈದ್ಯಕೀಯ ಶಿಕ್ಷಣ ಮತ್ತು ವೈಜ್ಞಾನಿಕ ಸಂಶೋಧನಾ ಉದ್ದೇಶಕ್ಕಾಗಿ ಬಿಜೈ ಕೆ.ಎಮ್.ಸಿ ಮಂಗಳೂರು ಆಸ್ಪತ್ರೆಗೆ ವಸಂತ ಕುಮಾರ್ ಹಾರೋದ್ದು ರವರು ದೇಹ ದಾನಕ್ಕಾಗಿ ಹೆಸರು ನೋಂದಾಯಿಸಿ ಮಾದರಿ ಎನಿಸಿಕೊಂಡಿದ್ದಾರೆ.
ಇವರು ಮರೋಡಿ ಗ್ರಾಮದ ಅಮ್ಮ ನಿವಾಸದ ಹಾರೊದ್ದು ನಿವಾಸಿಯಾಗಿದ್ದಾರೆ.
ಬೆಳ್ತಂಗಡಿ: ವೈದ್ಯಕೀಯ ಶಿಕ್ಷಣ ಮತ್ತು ವೈಜ್ಞಾನಿಕ ಸಂಶೋಧನಾ ಉದ್ದೇಶಕ್ಕಾಗಿ ಬಿಜೈ ಕೆ.ಎಮ್.ಸಿ ಮಂಗಳೂರು ಆಸ್ಪತ್ರೆಗೆ ವಸಂತ ಕುಮಾರ್ ಹಾರೋದ್ದು ರವರು ದೇಹ ದಾನಕ್ಕಾಗಿ ಹೆಸರು ನೋಂದಾಯಿಸಿ ಮಾದರಿ ಎನಿಸಿಕೊಂಡಿದ್ದಾರೆ.
ಇವರು ಮರೋಡಿ ಗ್ರಾಮದ ಅಮ್ಮ ನಿವಾಸದ ಹಾರೊದ್ದು ನಿವಾಸಿಯಾಗಿದ್ದಾರೆ.
