
ಕನ್ಯಾಡಿ: ಹರಿದ್ವಾರ ರಿಷಿಕೇಶ್ ಯಾತ್ರೆಯಲ್ಲಿರುವ ಕನ್ಯಾಡಿ ಶ್ರೀರಾಮ ಕ್ಷೇತ್ರದ ಪೀಠಾಧಿಪತಿ 1008 ಮಹಾಮಂಡಲೇಶ್ವರ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜರವರು ಸಿದ್ಧಬಲಿ ಪೀಠದ ಹನುಮಾನ್ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಈ ವೇಳೆ ಗುರುಗಳ ಶಿಷ್ಯಾವರ್ಗ ಭಾಗಿಯಾಗಿದ್ದರು.

ಕನ್ಯಾಡಿ: ಹರಿದ್ವಾರ ರಿಷಿಕೇಶ್ ಯಾತ್ರೆಯಲ್ಲಿರುವ ಕನ್ಯಾಡಿ ಶ್ರೀರಾಮ ಕ್ಷೇತ್ರದ ಪೀಠಾಧಿಪತಿ 1008 ಮಹಾಮಂಡಲೇಶ್ವರ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜರವರು ಸಿದ್ಧಬಲಿ ಪೀಠದ ಹನುಮಾನ್ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಈ ವೇಳೆ ಗುರುಗಳ ಶಿಷ್ಯಾವರ್ಗ ಭಾಗಿಯಾಗಿದ್ದರು.
