ಬೆಳ್ತಂಗಡಿ : ಕಳೆoಜ ಗ್ರಾಮದ ದಿ.ಶೀನಪ್ಪ ಗೌಡ ರವರ ಧರ್ಮಪತ್ನಿ ಶ್ರೀಮತಿ ಕಮಲ ಅಲ್ಪಕಾಲದ ಅನಾರೋಗ್ಯದಿಂದ ಅ. 23 ನಿಧನಹೊಂದಿದರು.
ಇವರು ನಾಟಿ ವೈದ್ಯೆಯಾಗಿ ಜನಾನುರಾಗಿಯಾಗಿದ್ದರು.
ಇವರು ಮಕ್ಕಳಾದ ಶ್ರೀಮತಿ ಯಮುನಾ ಬೂದಪ್ಪ ಗೌಡ, ಕೇಶವ ಗೌಡ, ಬಾಲಕೃಷ್ಣ ಗೌಡ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಬಂಧುವರ್ಗವನ್ನು ಅಗಲಿದ್ದಾರೆ.







