ಬೆಳ್ತಂಗಡಿ: ಬಸ್ ನಿಲ್ದಾಣದಲ್ಲಿ ಶ್ರೀ ಗುರುನಾರಾಯಣ ಸಂಕೀರ್ಣದಲ್ಲಿ ಶೇ. 80ರವರೆಗೆ ಭಾರೀ ರಿಯಾಯಿತಿ ದರದಲ್ಲಿ ಬ್ರಾಂಡೆಡ್ ಬಟ್ಟೆಗಳ ಮಾರಾಟ ನಡೆಯಲಿದ್ದು ಈ ವಿಶೇಷ ಆಫರ್ ಕೆಲವು ದಿನ ಮಾತ್ರವೇ ಇರಲಿದೆ.

ಈ ಭಾಗದ ಜನತೆಗೆ ನೇರವಾಗಿ ಗಾರ್ಮೆಂಟ್ಸ್ ಮುಖಾಂತರ ರಿಟೇಲ್ ಗ್ರಾಹಕರಿಗೆ ೮೦%ವರೆಗೂ ರಿಯಾಯಿತಿ ದರದಲ್ಲಿ ಮಾರಾಟ ನಡೆಯಲಿದೆ. ಇದೀಗ ತನ್ನ ಗ್ರಾಹಕರಿಗೆ ವಿಶೇಷ ರಿಯಾಯಿತಿ ದರದಲ್ಲಿ ಜವಳಿ ಖರೀದಿಸಲು ಸದಾವಕಾಶವನ್ನು ಕಲ್ಪಿಸಿಕೊಡಲಾಗಿದೆ. ರೂ. 550ರಿಂದ 950 ರೂ. ವರೆಗೆ ಮಾರಾಟವಾಗುವ ಅತ್ಯುನ್ನತ ಬ್ರಾಂಡಿನ ಬಟ್ಟೆಗಳು ಇಲ್ಲಿ ಕೇವಲ ರೂ. 150 ರಿಂದ 400 ರೂಪಾಯಿಗಳಿಗೆ ಗ್ರಾಹಕರಿಗೆ ಲಭ್ಯವಾಗಲಿದೆ.

ವೈವಿಧ್ಯಮಯ ಸಂಗ್ರಹ: ಗ್ರಾಹಕರ ಅನುಕೂಲಕ್ಕಾಗಿ ಕೆಲವೇ ದಿನಗಳ ಕಾಲ ಮಾರಾಟ ಆಯೋಜಿಸಿದ್ದು, ವೈವಿಧ್ಯಮಯ ಬಟ್ಟೆಗಳ ಸಂಗ್ರಹ ಇಲ್ಲಿದೆ. ಸಾಂಪ್ರದಾಯಿಕ, ಆಧುನಿಕ ಶೈಲಿಯ ಉಡುಪುಗಳು ಲಭ್ಯವಿದ್ದು, ಎಲ್ಲಾ ವಯಸ್ಸಿನವರಿಗೆ ಒಪ್ಪುವ ಸಂಗ್ರಹವಿದೆ. ಇಪ್ಪತ್ತಕ್ಕೂ ಅಧಿಕ ರಾಜ್ಯಗಳ ವೈವಿಧ್ಯಮಯ ಜವಳಿಯ ಸಂಗ್ರಹವಿದ್ದು, ಫ್ಯಾನ್ಸಿ ಡಿಸೈನರ್ ಸೀರೆಗಳು ಈ ಮೇಳದಲ್ಲಿ ಲಭ್ಯವಿದೆ.
ಬ್ರಾಂಡೆಡ್ ಆಫೀಸ್ವೇರ್ ಟೀ-ಶರ್ಟ್, ಆಕ್ರಿಲಿಕ್ ಕಾಲರ್ ಟೀ-ಶರ್ಟ್, ನೈಟ್ ಪ್ಯಾಂಟ್, ಸ್ಪೋರ್ಟ್ಸ್ವೇರ್ ಟೀ-ಶರ್ಟ್,ಲೂಪ್ನೆಕ್ ಟಿ-ಶರ್ಟ್, ರೌಂಡ್ನೆಕ್ ಟೀಶರ್ಟ್, ರಾಜಸ್ಥಾನಿ ಪ್ರಿಂಟೆಡ್ಕಾಟನ್ ಕುರ್ತಿ, ಅಹಮದಬಾದ್ ಪ್ರಿಂಟೆಡ್ ಕಾಟನ್ ಪ್ಯಾಚ್ವರ್ಕ್ ಕುರ್ತಿ, ಲೇಡಿಸ್ ನೈಟಿ ಪಟಿಯಾಲ ಪ್ಯಾಂಟ್, ಲೆಗ್ಗಿನ್ಸ್, ಪ್ಲಾಜಾ ಪ್ಯಾಂಟ್ ಇನ್ನಿತರೆ ಬಟ್ಟೆಗಳ ಭರ್ಜರಿ ಕಲೆಕ್ಷನ್ ಇಲ್ಲಿದೆ. ಅಲ್ಲದೆ ಮಹಿಳೆಯರ ಮತ್ತು ಪುರುಷರ ವಿವಿಧ ಮಾದರಿಯ ಪಾದರಕ್ಷೆಗಳು ರಿಯಾಯಿತಿ ದರದಲ್ಲಿ ಲಭ್ಯ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.













