ಬೆಳ್ತಂಗಡಿ : ಭಾರತೀಯ ಜೀವ ವಿಮಾ ನಿಗಮ ಬೆಳ್ತಂಗಡಿ ಉಪಗ್ರಹ ಶಾಖಾಧಿಕಾರಿಯಾಗಿ ಸಂತೋಷ್ ರೆಡ್ಡಿ ಅಧಿಕಾರ ಸ್ವೀಕರಿಸಿದರು.
ಇವರು ಬೆಳಗಾವಿ ವಿಭಾಗದ ರಾಮದುರ್ಗಾ ಸಂಪರ್ಕ ಶಾಖಾ ಶಾಖಾಧಿಕಾರಿಯಾಗಿ ಸೇವೆ ಸಲ್ಲಿಸಿ ಅಲ್ಲಿಂದ ವರ್ಗಾವಣೆ ಗೊಂಡಿದ್ದಾರೆ. ಮೂಲತಃ ವಿಜಯ ನಗರ ಜಿಲ್ಲಾ ಹೂವಿನ ಹಡಗಲಿ ನಿವಾಸಿಯಾಗಿದ್ದಾರೆ.












