24.7 C
ಪುತ್ತೂರು, ಬೆಳ್ತಂಗಡಿ
August 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ತಾಲೂಕಿನ ಯುವಕರು ಮಹಿಳೆಯರಿಗೆ ನೇರ ಅವಕಾಶ

ಬೆಳ್ತಂಗಡಿ: ಮಂಗಳೂರು ಕರ್ನಾಟಕ ಸಾವಯವ ಕೃಷಿ ಯೋಜನೆ ವತಿಯಿಂದ ಕಳೆದ ವರ್ಷ 2025-26ನೇ ಸಾಲಿನ ಜಿಲ್ಲಾ ಅತ್ಯುತ್ತಮ ಕೃಷಿಕ ಪ್ರಶಸ್ತಿ ಬೆಳ್ತಂಗಡಿ ತಾಲೂಕಿನ ಸುಮಾರು 25 ಕೃಷಿಕರ ಗುರುತಿಸಿ ಆಯ್ಕೆ ಸನ್ಮಾನ ಪ್ರಶಸ್ತಿ ನೀಡಲಾಗಿದ್ದು ಈ ವರ್ಷ ಬೆಳ್ತಂಗಡಿ ತಾಲೂಕಿನಿಂದ 100 ಕೃಷಿಕರ ಆಯ್ಕೆ ಗುರಿ ಹೊಂದಲಾಗಿದೆ. ಅದಕ್ಕಾಗಿ ರೈತರ ಅರ್ಜಿ ದಾಖಲಾತಿಗಳನ್ನು ಕೃಷಿ, ಅಡಿಕೆ ತೋಟಗಳಿಗೆ ಭೇಟಿಯಾಗಿ ಪರಿಶೀಲಿಸಿ ಮಾಹಿತಿ ನೀಡಲು ನೂತನ ನೋಡಲ್ ಅಧಿಕಾರಿಗಳ ನೇಮಕಾತಿ ಆಗಲಿದೆ.

ಬೆಳ್ತಂಗಡಿ ತಾಲೂಕಿನಿಂದ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ವಲಯಗಳಾದ ಉಜಿರೆ, ಚಾರ್ಮಾಡಿ, ಮುಂಡಾಜೆ, ಮಲವಂತಿಗೆ, ಮಿತ್ತಬಾಗಿಲು, ಕೊಕ್ಕಡ, ಶಿಬಾಜೆ, ಧರ್ಮಸ್ಥಳ, ಲಾಯಿಲ, ಗೇರುಕಟ್ಟೆ, ಕೊಯ್ಯೂರು, ಬೆಳಾಲು, ಬಂದಾರು, ಪದ್ಮುಂಜ, ನಾರಾವಿ, ಆಳದಂಗಡಿ, ವೇಣೂರು, ಪಡಂಗಡಿ, ಶಿರ್ಲಾಲು, ತೆಕ್ಕಾರು, ಬಾರ್ಯ, ಇಳಂತಿಲ, ನೆರಿಯ, ಕಣಿಯೂರು, ಕುವೆಟ್ಟು, ನಾರಾವಿ, ವೇಣೂರು, ಮಡಂತ್ಯಾರು, ಮಚ್ಚಿನ

ಆಸಕ್ತ ಅಭ್ಯರ್ಥಿಗಳು ತಕ್ಷಣವೇ ತಮ್ಮ ಹೆಸರು ಗ್ರಾಮ ಈ ಮೇಲಿನ ವಲಯದ ಹೆಸರು ಬರೆದು 7022560060 ಈ ನಂಬರ್‌ಗೆ ಕೂಡಲೇ ಕಳುಹಿಸಿಕೊಟ್ಟಲ್ಲಿ ಯೋಜನೆಯ ಅರ್ಜಿಫಾರ್ಮ್ ಕಳುಹಿಸಿ ಕೊಟ್ಟು ಬೆಳ್ತಂಗಡಿ ತಾಲೂಕು ವ್ಯಾಪ್ತಿಯಲ್ಲಿ ತರಬೇತಿ ನೀಡಿ ಆಯ್ಕೆ ಆದೇಶ ಮಾಡಲಾಗುವುದು.

ಅರ್ಹತೆಗಳು : ವಿದ್ಯಾರ್ಹತೆ ಕೇವಲ ಎಸ್.ಎಸ್.ಎಲ್.ಸಿ , ಪಿಯುಸಿ ಉತೀರ್ಣ ವಯೋಮಿತಿ: 25 ರಿಂದ 40 ರ ಒಳಗಿನ ಅಭ್ಯರ್ಥಿಗಳು ವೇತನ ಶ್ರೇಣಿ : 25000/-, 32000/- ವರೆಗೆ ಇರಲಿದೆ.

ಆಸಕ್ತ ಅಭ್ಯಥಿಗಳಿಗೆ ಕನ್ನಡದಲ್ಲಿ ಕೃಷಿ ಮಾಹಿತಿ ಕುರಿತಾದ ಲಿಖಿತ ಪರೀಕ್ಷೆಗಳು ಇರುತ್ತದೆ ಹಾಗೂ ನೇರ ಸಂದರ್ಶನ ಅಧಿಕಾರಿಗಳ ಜೊತೆ ನಡೆಯಲಿದೆ.

ನೇರ ಸಂದರ್ಶನ: ಜೂ.22 ರಂದು ಸಮಯ 10.30 ರಿಂದ ಮಧ್ಯಾಹ್ನ 1.00 ರವರೆಗೆ ಸ್ಥಳ :ಯೋಜನಾ ಕಚೇರಿ ಯೂನಿಯನ್ ಬ್ಯಾಂಕ್ 2ನೇ ಮಹಡಿ ಹೊಟೇಲ್ ಚಿಕೋರಿ ಹತ್ತಿರ ಬಿ.ಸಿ ರೋಡ್. ಹೆಚ್ಚಿನ ಮಾಹಿತಿಗಾಗಿ 7022560060, 7338627102

ವಿಶೇಷ ಆದ್ಯತೆ :
ದ್ವಿಚಕ್ರ ವಾಹನ ಸಾಮರ್ಥ್ಯ ಇರುವ ತಾಲೂಕಿನ ಯುವಕರಿಗೆ ಸಂಜೀವಿನಿ ಸ್ವ-ಸಹಾಯ LLRP, M.B.K ಪ್ರತಿನಿಧಿ ಮಹಿಳೆಯರಿಗೆ ವಿಶೇಷ ಅವಕಾಶ

Related posts

26 ನೇ ವರ್ಷದ ಭಜನಾ ತರಭೇತಿ ಕಮ್ಮಟದ ಸಮಾರೋಪ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತಿ ಭಾವದ ಭಜನೆಯ ಝೇಂಕಾರ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ

Suddi Udaya

ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ‘ಮಗುವಿಗೊಂದು ಮರ’ ಕಲ್ಪನೆಯಂತೆ 200 ಗಿಡಗಳ ನಾಟಿ ಕಾರ್ಯಕ್ರಮ

Suddi Udaya

ಜ.28 ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ರಕ್ತೇಶ್ವರಿ ಮತ್ತು ಪಂಜುರ್ಲಿ ದೈವಗಳ ಪ್ರತಿಷ್ಠಾಪನೆ: ಫೆ.2 ರಂದು ದೈವಗಳ ನರ್ತನ ಸೇವೆ

Suddi Udaya

ಮಂಗಳೂರು ವಿಭಾಗ ಸಹ ಪ್ರಭಾರಿಯಾಗಿ ಜಯಂತ್ ಕೋಟ್ಯಾನ್ ನೇಮಕ

Suddi Udaya

ಹೊಸಂಗಡಿ: ಗಾಳಿ ಮಳೆಗೆ 5 ಮನೆಗಳಿಗೆ ಹಾನಿ : ಸ್ಥಳಕ್ಕೆ ಪಂಚಾಯತು, ಕಂದಾಯ ಅಧಿಕಾರಿಗಳ ಭೇಟಿ

Suddi Udaya
error: Content is protected !!