24.6 C
ಪುತ್ತೂರು, ಬೆಳ್ತಂಗಡಿ
June 22, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶೇಡಿಯಿಂದ ಕುಕ್ಕಾಜೆ ಯವರೆಗೆ ರಸ್ತೆ ಬದಿಯ ಗಿಡ ಗಂಟಿಗಳ ತೆರವು ಕಾರ್ಯ

ಕಳೆಂಜ: ಶೇಡಿಯಿಂದ ಕುಕ್ಕಾಜೆ ಕ್ರಾಸ್ ವರೆಗೆ ಶ್ರಮದಾನದ ಮುಖಾಂತರ ಪಂಚಾಯತ್ ಸಹಕಾರದೊಂದಿಗೆ ರಸ್ತೆ ಎರಡು ಬದಿಯ ಗಿಡ ಗಂಟಿಗಳನ್ನು ಕಟಾವು ಮಾಡಲಾಯಿತು.

ಈ ಸಂರ್ಭದಲ್ಲಿ ರಾಜೇಶ್ ಶೆಟ್ಟಿ ಕುಟ್ರುಪಾಡಿ, ಧನಂಜಯ ಗೌಡ, ಚಂದ್ರಶೇಖರ ಗೌಡ ನೆಕ್ಕರಾಜೆ, ಟಾಕಪ್ಪ ನೆಕ್ಕರಾಜೆ, ಹರೀಶ್ ನೆಕ್ಕರಾಜೆ, ಮೀನಾಕ್ಷಿ ನಾಯ್ಕ ಕುಕ್ಕಾಜೆ, ಅನಿತಾ ನಾಯ್ಕ ಕುಕ್ಕಾಜೆ, ಸಮರ್ಥ್ ನಿಂತಿಕಲ್ಲು, ಅನೂಪ್ ನಾಯ್ಕ, ಹರೀಶ್ ವಳಗುಡ್ಡೆ, ಸುಧೀಂದ್ರ ಜೈನ್ ಶೇಡಿ, ಸಂತೋಷ್ ಕುಮಾರ್ ಜೈನ್, ಕಾರ್ತಿಕ್ ಎಂ ಬಿ, ಕಾರ್ತಿಕ್ ನೆಕ್ಕರಾಜೆ, ಹರೀಶ್ ಶೆಟ್ಟಿ ಕುಟ್ರುಪಾಡಿ, ಗುರುವಾಪ್ಪ ನಾಯ್ಕ, ಗುಲಾಬಿ ನಾಯ್ಕ ಕುಕ್ಕಾಜೆ, ಚರಂಬ ವರೆಕಿಂಜ ಸಹಕರಿಸಿದರು.

Related posts

ಉಜಿರೆ : ರತ್ನಮಾನಸ ಪ್ರವೇಶ ದ್ವಾರದ ಉದ್ಘಾಟನೆ ಹಾಗೂ 8 ನೇ ತರಗತಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ

Suddi Udaya

ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ ವಿವಿಧ ಉಚಿತ ತರಬೇತಿಗಳಿಗೆ ಅರ್ಜಿ ಆಹ್ವಾನ

Suddi Udaya

ಬೆಳ್ತಂಗಡಿ ಮಕ್ಕಳ ಹಕ್ಕುಗಳ ಮಾಸೋತ್ಸವ ಸಮಿತಿಯ ಸಂಚಾಲಕರಾಗಿ ಅಬ್ದುಲ್ ಖಾದರ್ ನಾವೂರು ಆಯ್ಕೆ

Suddi Udaya

ಮೈರೋಳ್ತಡ್ಕ: ಪ್ರಬುದ್ಧ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ಉಜಿರೆ: ಕುಂಟಿನಿ ಮದ್ರಸದ ವಿದ್ಯಾರ್ಥಿ ಶಾಝ್ಮಿ ಎಸ್.ಜೆ.ಎಮ್ ಉಜಿರೆ ರೇಂಜ್ ಮಟ್ಟದಲ್ಲಿ ಪ್ರಥಮ ಸ್ಥಾನ

Suddi Udaya

ಉಜಿರೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಬಾಲಕೃಷ್ಣ ಗೌಡ , ಉಪಾಧ್ಯಕ್ಷರಾಗಿ ಶ್ರೀಧರ ಪೂಜಾರಿ

Suddi Udaya
error: Content is protected !!