ಕಳೆಂಜ: ಶೇಡಿಯಿಂದ ಕುಕ್ಕಾಜೆ ಕ್ರಾಸ್ ವರೆಗೆ ಶ್ರಮದಾನದ ಮುಖಾಂತರ ಪಂಚಾಯತ್ ಸಹಕಾರದೊಂದಿಗೆ ರಸ್ತೆ ಎರಡು ಬದಿಯ ಗಿಡ ಗಂಟಿಗಳನ್ನು ಕಟಾವು ಮಾಡಲಾಯಿತು.
ಈ ಸಂರ್ಭದಲ್ಲಿ ರಾಜೇಶ್ ಶೆಟ್ಟಿ ಕುಟ್ರುಪಾಡಿ, ಧನಂಜಯ ಗೌಡ, ಚಂದ್ರಶೇಖರ ಗೌಡ ನೆಕ್ಕರಾಜೆ, ಟಾಕಪ್ಪ ನೆಕ್ಕರಾಜೆ, ಹರೀಶ್ ನೆಕ್ಕರಾಜೆ, ಮೀನಾಕ್ಷಿ ನಾಯ್ಕ ಕುಕ್ಕಾಜೆ, ಅನಿತಾ ನಾಯ್ಕ ಕುಕ್ಕಾಜೆ, ಸಮರ್ಥ್ ನಿಂತಿಕಲ್ಲು, ಅನೂಪ್ ನಾಯ್ಕ, ಹರೀಶ್ ವಳಗುಡ್ಡೆ, ಸುಧೀಂದ್ರ ಜೈನ್ ಶೇಡಿ, ಸಂತೋಷ್ ಕುಮಾರ್ ಜೈನ್, ಕಾರ್ತಿಕ್ ಎಂ ಬಿ, ಕಾರ್ತಿಕ್ ನೆಕ್ಕರಾಜೆ, ಹರೀಶ್ ಶೆಟ್ಟಿ ಕುಟ್ರುಪಾಡಿ, ಗುರುವಾಪ್ಪ ನಾಯ್ಕ, ಗುಲಾಬಿ ನಾಯ್ಕ ಕುಕ್ಕಾಜೆ, ಚರಂಬ ವರೆಕಿಂಜ ಸಹಕರಿಸಿದರು.












