ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಸಂಸ್ಕೃತ ಸಂಘದ ಅಧ್ಯಕ್ಷೆಯಾಗಿ ದ್ವಿತೀಯ ವಿಜ್ಞಾನದ ವಿದ್ಯಾರ್ಥಿನಿ ಅಕ್ಷರ ಪಿ. ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷನಾಗಿ ದ್ವಿತೀಯ ವಾಣಿಜ್ಯಶಾಸ್ತ್ರದ ಸುಧನ್ವ ಪಿ. ರಾವ್ , ಪ್ರಧಾನ ಕಾರ್ಯದರ್ಶಿಯಾಗಿ ದ್ವಿತೀಯ ಕಲಾವಿಭಾಗದ ಸ್ಫೂರ್ತಿ , ಸಹ ಕಾರ್ಯದರ್ಶಿಯಾಗಿ ದ್ವಿತೀಯ ವಿಜ್ಞಾನದ ಟಿ.ಪಿ. ಹಿತಾ ಆಯ್ಕೆಯಾಗಿದ್ದಾರೆ.
ವಿಭಾಗವಾರು ಕಾರ್ಯದರ್ಶಿಗಳಾಗಿ ದ್ವಿತೀಯ ವಿಜ್ಞಾನದ ಸಹನಾ ನಾವಡೆ , ದರ್ಶನ್ , ಶಫಿನ್ , ತೇಜಸ್ವಿ ಹೆಗಡೆ , ಸೃಜನ್.
ದ್ವಿತೀಯ ವಾಣಿಜ್ಯಶಾಸ್ತ್ರ ಹಾಗೂ ಕಲಾ ವಿಭಾಗದಿಂದ ಮೇಘರಾಜ್ ಬಸವರಾಜ್, ಶ್ರೀಶಾಂತ್ , ಅಮೃತಾ , ಅನುಷಾ, ಪ್ರಥಮ ವಿಜ್ಞಾನದ ಅಚಿಂತ್ಯ , ಶ್ರೀರಾಗ್ , ಧಾತ್ರಿ , ತಸ್ಮೈ . ಪ್ರಥಮ ವಾಣಿಜ್ಯಶಾಸ್ತ್ರ ಹಾಗೂ ಕಲಾ ವಿಭಾಗದ ವಿಹಾನ್ ಕೆ.ಸಿ , ವಿಕ್ರಮ್ ಸಾಯ , ರಕ್ಷಾ , ಅಪೇಕ್ಷಾ , ಕ್ರಿಶಲ್ ಲಸ್ರಾದೊ , ಕವನಾ ಎಸ್. ಭಟ್ ಇವರನ್ನು ಆಯ್ಕೆ ಮಾಡಲಾಗಿದೆ.













