July 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಜೆಜೆಸಿ ಹಾಗೂ ಲೇಡಿ ಜೆಸಿ ಸಮ್ಮೇಳನದಲ್ಲಿ ಬೆಳ್ತಂಗಡಿ ಜೆಸಿಐ ಘಟಕಕ್ಕೆ ಹಲವಾರು ಪ್ರಶಸ್ತಿ

ಬೆಳ್ತಂಗಡಿ: ಬೈಂದೂರು ಇಲ್ಲಿ ನಡೆದ ಜೆಜೆಸಿ ಹಾಗೂ ಲೇಡಿ ಜೆಸಿ ಸಮ್ಮೇಳನದಲ್ಲಿ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಫ್ಯಾಷನ್ ಶೋ ಇದರಲ್ಲಿ ದ್ವಿತೀಯ ಹಾಗೂ ಹೂಗುಚ್ಛ ಸ್ಪರ್ಧೆಯಲ್ಲಿ ತೃತಿಯ ಸ್ಥಾನ ಪಡೆದು ವಲಯದಲ್ಲಿ ಬೆಳ್ತಂಗಡಿ ಜೆಸಿಐ ಘಟಕ ಪ್ರೇಕ್ಷಕರ ಗಮನ ಸೆಳೆದಿದೆ.

ಅದೇ ರೀತಿ ಜೆಜೆಸಿ ಕಾರ್ಯಕ್ರಮದಲ್ಲಿ 1st ರನ್ನರ್ ಆಪ್ outstanding ಜೆಜೆಸಿ ಪ್ರೆಸಿಡೆಂಟ್ ಹಾಗೂ ಲೇಡಿ ಜೆಸಿ ವಿಂಗ್ ವಿಭಾಗದಲ್ಲಿ ಹಲವಾರು ಪ್ರಶಸ್ತಿ ಪಡೆದುಕೊಂಡಿರುತ್ತದೆ.
ಕಾರ್ಯಕ್ರಮಕ್ಕೆ ಬೆಳ್ತಂಗಡಿ ಜೆಸಿಐ ಅಧ್ಯಕ್ಷರು ಜಿತೇಶ್ ಕುಮಾರ್, ನಿಕಟಪೂರ್ವ ಅಧ್ಯಕ್ಷರು ಆಶಾಳತಾ ಪ್ರಶಾಂತ್, ಘಟಕದ ಕಾರ್ಯದರ್ಶಿ ರಕ್ಷಿತ್, ವಲಯದ G&ದ ವಿಭಾಗದ ನಿರ್ದೇಶಕರಾದ ರಂಜಿತ್ ಹೆಚ್.ಡಿ. ಲೇಡಿ ಜೆಸಿ ಸoಯೋಜಕಿ ಪ್ರತಿಮಾ ಗೌಡ, ಜೆಜೆಸಿ ಅಧ್ಯಕ್ಷ ತೇಜಸ್, ಹಾಗೂ ಸದಸ್ಯರಾದ ಸುಧೀರ್ ಜೈನ್, ವಿದ್ಯಾ ಪ್ರಶಾಂತ್, ಸವಿತಾ ರಮೇಶ್, ಪ್ರೀತಿ ರವೀಂದ್ರ, ಪ್ರತಿಮಾ ಪೂಜಾರಿ, ಪೂರ್ಣಿಮಾ ಗೌಡ, ಪ್ರಮೀಳಾ, ಲಲಿತಾ ಕುಲಾಲ್ ಹಾಗೂ ಜೆಜೆಸಿ ಸದಸ್ಯರಾದ ತ್ರಿಷಾ, ಅದೇಶ್, ಸಂಗಮ್, ಅಧ್ಯಾ, ವಂಶಿಕ, ವೈಷ್ಣವಿ ,ಧನ್ವಿ ಸಾಯಿಕುಶಿ, ಸುಧೀಕ್ಷಾ ,ವರ್ಷಿಣಿ, ರಿಷಿತ, ತೇಜಸ್, ತನುಷ್, ಆಯುಷ್, ಚಿರಾಗ್, ಸಮೃದ್ಧ,ಚಿರಂತ್ ಭಾಗವಹಿಸಿದರು.


ಈ ಸಮ್ಮೇಳನದಲ್ಲಿ ಹಲವಾರು ಪ್ರಶಸ್ತಿ ಪಡೆದು ಜನರ ಗಮನ ಸೆಳೆದು ಬೆಳ್ತಂಗಡಿ ಜೆಸಿಐ ಘಟಕಕ್ಕೆ ಕೀರ್ತಿ ತಂದು ಕೊಟ್ಟಿದೆ
ಘಟಕದ ಪೂರ್ವಧ್ಯಕ್ಷರು, ಸದಸ್ಯರು ಸಹಕರಿಸಿದರು.

Related posts

ಜು.3: ಹಿಂದೂ ಜನಜಾಗೃತಿ ಸಮಿತಿಯಿಂದ ಗುರುಪೂರ್ಣಿಮಾ ಮಹೋತ್ಸವ

Suddi Udaya

ಜೆಸಿಐ ಬೆಳ್ತಂಗಡಿಯ ಪೂರ್ವ ಅಧ್ಯಕ್ಷ ಪೃಥ್ವಿರಂಜನ್ ರಾವ್ ರವರಿಗೆ ನುಡಿ ನಮನ

Suddi Udaya

ಶಿಶಿಲ ಗ್ರಾಮ ಪಂಚಾಯತ್ ನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ

Suddi Udaya

ಎಸ್ಐಟಿ ಕಚೇರಿಗೆ ಮಟ್ಟಣ್ಣವರ್ ,ಜಯಂತ್ ಟಿ ತಂಡ ಆಗಮನ

Suddi Udaya

ಯಕ್ಷ ಭಾರತಿ ಕನ್ಯಾಡಿ ದಶಮಾನೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಕಳೆಂಜ ‘ನಂದಗೋಕುಲ’ ಗೋಶಾಲೆಯಲ್ಲಿ ನಡೆಯಲಿರುವ ‘ದೀಪೋತ್ಸವ’ ಕಾರ್ಯಕ್ರಮಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ ದೇಣಿಗೆ

Suddi Udaya
error: Content is protected !!