July 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಜೆಜೆಸಿ ಹಾಗೂ ಲೇಡಿ ಜೆಸಿ ಸಮ್ಮೇಳನದಲ್ಲಿ ಬೆಳ್ತಂಗಡಿ ಜೆಸಿಐ ಘಟಕಕ್ಕೆ ಹಲವಾರು ಪ್ರಶಸ್ತಿ

ಬೆಳ್ತಂಗಡಿ: ಬೈಂದೂರು ಇಲ್ಲಿ ನಡೆದ ಜೆಜೆಸಿ ಹಾಗೂ ಲೇಡಿ ಜೆಸಿ ಸಮ್ಮೇಳನದಲ್ಲಿ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಫ್ಯಾಷನ್ ಶೋ ಇದರಲ್ಲಿ ದ್ವಿತೀಯ ಹಾಗೂ ಹೂಗುಚ್ಛ ಸ್ಪರ್ಧೆಯಲ್ಲಿ ತೃತಿಯ ಸ್ಥಾನ ಪಡೆದು ವಲಯದಲ್ಲಿ ಬೆಳ್ತಂಗಡಿ ಜೆಸಿಐ ಘಟಕ ಪ್ರೇಕ್ಷಕರ ಗಮನ ಸೆಳೆದಿದೆ.

ಅದೇ ರೀತಿ ಜೆಜೆಸಿ ಕಾರ್ಯಕ್ರಮದಲ್ಲಿ 1st ರನ್ನರ್ ಆಪ್ outstanding ಜೆಜೆಸಿ ಪ್ರೆಸಿಡೆಂಟ್ ಹಾಗೂ ಲೇಡಿ ಜೆಸಿ ವಿಂಗ್ ವಿಭಾಗದಲ್ಲಿ ಹಲವಾರು ಪ್ರಶಸ್ತಿ ಪಡೆದುಕೊಂಡಿರುತ್ತದೆ.
ಕಾರ್ಯಕ್ರಮಕ್ಕೆ ಬೆಳ್ತಂಗಡಿ ಜೆಸಿಐ ಅಧ್ಯಕ್ಷರು ಜಿತೇಶ್ ಕುಮಾರ್, ನಿಕಟಪೂರ್ವ ಅಧ್ಯಕ್ಷರು ಆಶಾಳತಾ ಪ್ರಶಾಂತ್, ಘಟಕದ ಕಾರ್ಯದರ್ಶಿ ರಕ್ಷಿತ್, ವಲಯದ G&ದ ವಿಭಾಗದ ನಿರ್ದೇಶಕರಾದ ರಂಜಿತ್ ಹೆಚ್.ಡಿ. ಲೇಡಿ ಜೆಸಿ ಸoಯೋಜಕಿ ಪ್ರತಿಮಾ ಗೌಡ, ಜೆಜೆಸಿ ಅಧ್ಯಕ್ಷ ತೇಜಸ್, ಹಾಗೂ ಸದಸ್ಯರಾದ ಸುಧೀರ್ ಜೈನ್, ವಿದ್ಯಾ ಪ್ರಶಾಂತ್, ಸವಿತಾ ರಮೇಶ್, ಪ್ರೀತಿ ರವೀಂದ್ರ, ಪ್ರತಿಮಾ ಪೂಜಾರಿ, ಪೂರ್ಣಿಮಾ ಗೌಡ, ಪ್ರಮೀಳಾ, ಲಲಿತಾ ಕುಲಾಲ್ ಹಾಗೂ ಜೆಜೆಸಿ ಸದಸ್ಯರಾದ ತ್ರಿಷಾ, ಅದೇಶ್, ಸಂಗಮ್, ಅಧ್ಯಾ, ವಂಶಿಕ, ವೈಷ್ಣವಿ ,ಧನ್ವಿ ಸಾಯಿಕುಶಿ, ಸುಧೀಕ್ಷಾ ,ವರ್ಷಿಣಿ, ರಿಷಿತ, ತೇಜಸ್, ತನುಷ್, ಆಯುಷ್, ಚಿರಾಗ್, ಸಮೃದ್ಧ,ಚಿರಂತ್ ಭಾಗವಹಿಸಿದರು.


ಈ ಸಮ್ಮೇಳನದಲ್ಲಿ ಹಲವಾರು ಪ್ರಶಸ್ತಿ ಪಡೆದು ಜನರ ಗಮನ ಸೆಳೆದು ಬೆಳ್ತಂಗಡಿ ಜೆಸಿಐ ಘಟಕಕ್ಕೆ ಕೀರ್ತಿ ತಂದು ಕೊಟ್ಟಿದೆ
ಘಟಕದ ಪೂರ್ವಧ್ಯಕ್ಷರು, ಸದಸ್ಯರು ಸಹಕರಿಸಿದರು.

Related posts

ಬೆಳಾಲು ಶ್ರೀ ಧ.ಮಂ.ಪ್ರೌ. ಶಾಲೆಯಲ್ಲಿ ಕಾಷ್ಠಶಿಲ್ಪ ರಚನೆ ಮತ್ತು ಪ್ರಾತ್ಯಕ್ಷಿಕೆ ಕಾರ್ಯಾಗಾರ

Suddi Udaya

ಮೇ. 13 ವಿಧಾನಸಭಾ ಚುನಾವಣಾ ಮತ ಎಣಿಕೆ: ದ.ಕ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ

Suddi Udaya

ರಾಜ್ಯ ಸರ್ಕಾರ ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಕೇವಲ 3 ತಿಂಗಳಲ್ಲಿಗ್ಯಾರಂಟಿಗಳನ್ನು, ಅನುಷ್ಠಾನಗೊಳಿಸಿದೆ:ಎಂಎಲ್ಸಿ ಹರೀಶ್ ಕುಮಾರ್

Suddi Udaya

ನಡ ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಶ್ರೀ ಸ್ಟಾರ್ ಯುವಕ ಮಂಡಲ ಮತ್ತು ಮಹಿಳಾ ಮಂಡಲದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಸ್ಥಳೀಯ ಬಡ ಕುಟುಂಬಗಳಿಗೆ ಆಹಾರ ಸಾಮಾಗ್ರಿ ವಿತರಣೆ

Suddi Udaya

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಸೆಕೆಂಡರಿ ಶಾಲಾ ವಾರ್ಷಿಕ ಪ್ರತಿಭಾ ದಿನಾಚರಣೆ

Suddi Udaya
error: Content is protected !!