23.2 C
ಪುತ್ತೂರು, ಬೆಳ್ತಂಗಡಿ
July 9, 2026
ಅಭಿನಂದನೆಗ್ರಾಮಾಂತರ ಸುದ್ದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿವರದಿ

ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ: ಸಾಮೂಹಿಕ ಶ್ರೀ ಗೌರಿ ಪೂಜೆ-ಶ್ರೀ ಗಣೇಶೋತ್ಸವ ಸಮಿತಿ ರಚನೆ

ಉಜಿರೆ: ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಮಹೇಶ್ ಶೆಟ್ಟಿ ತಿಮರೋಡಿ ಅವರ ಗೌರವಾಧ್ಯಕ್ಷತೆಯಲ್ಲಿ ನಡೆಯುವ ೨೯ನೇ ವರ್ಷದ ಸಾಮೂಹಿಕ ಶ್ರೀ ಗೌರಿ ಪೂಜೆ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವದ ವಿವಿಧ ಸಮಿತಿ ರಚನೆ ಹಾಗೂ ಪೂರ್ವಭಾವಿ ಸಭೆಯು ಜು.2ರಂದು ಉಜಿರೆ ಕುಂಜರ್ಪದಲ್ಲಿ ಜರುಗಿತು.

೨೯ನೇ ವರ್ಷದ ಸಾಮೂಹಿಕ ಶ್ರೀ ಗೌರಿ ಪೂಜೆ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಮೋಹನ್ ಶೆಟ್ಟಿ ಪಾಣ್ಯಾಲು, ಕಾರ್ಯದರ್ಶಿಯಾಗಿ ರಿತೇಶ್ ಪೂಜಾರಿ ರೆಂಜಾಳ, ಕೋಶಾಧಿಕಾರಿಯಾಗಿ ಜಯಂತ್(ಪದ್ಮನಾಭ) ಶೆಟ್ಟಿ ಅರ್ತಿಲ ಮಡಂತ್ಯಾರ್ ರವರನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರುಗಳಾಗಿ ಗಿರೀಶ್ ಪೂಜಾರಿ ಪೆರ್ಲ, ರಮೇಶ್ ಓಡಲ, ಶಿವಪ್ಪ ನಾಯ್ಕ ಪೆರ್ಲ, ಉದಯ ಮಾಚಾರ್, ಸುದೇಶ್ ಶೆಟ್ಟಿ ಕುಂಠಿನಿ, ದಿನೇಶ್ ಪೂಜಾರಿ ಮಾತೃಶ್ರೀ ಆಟೋ ಉಜಿರೆ, ಅಶ್ವಥ್ ಶೆಟ್ಟಿ ಲ್ಯಾಲ, ಸಂತೋಷ್ ಕುಲಾಲ್ ವಿವೇಕಾನಂದ ನಗರ, ಮಂಜುನಾಥ್ ಪೂಜಾರಿ ಕಲ್ಮಂಜ, ನಾಗಪ್ರಸಾದ್ ಕುಂಠಿನಿ, ಜೊತೆ ಕಾರ್ಯದರ್ಶಿಗಳಾಗಿ ಜನಾರ್ದನ ಗೌಡ ಕಾಯರ್ತಡ್ಕ, ಸಜನ್ ಪಜಿರಡ್ಕ, ಜಯರಾಮ್ ನಾಯ್ಕ ಅಲಕ್ಕೆ, ಶ್ರವಣ್. ಕಡಿರುದ್ಯಾವರ, ನಿಶಾಂತ್ ಗೌಡ ರೆಂಜಾಳ, ನಿರಂಜನ್ ಕಡಂಬು, ಮಾಧವ ಪೂಜಾರಿ ನೆರಿಯ, ಸೃಜನ್ ಪೂಜಾರಿ ಕುಂಜರ್ಪ ಆಯ್ಕೆಯಾಗಿರುತ್ತಾರೆ.

Related posts

ಉಜಿರೆ: ಮಿತ್ರ ಯುವಕ ಮಂಡಲದ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ನಿಡ್ಲೆ ಗ್ರಾಮ ಸೇವಾ ಸಮಿತಿ ನೇತೃತ್ವದಲ್ಲಿ ‘ಅಯೋಧ್ಯಾ ದೀಪ’ ಯಕ್ಷಗಾನ ಬಯಲಾಟ

Suddi Udaya

ಚಾರ್ಮಾಡಿ: ಅನ್ನಾರು ಕಾಡಿನಲ್ಲಿ ಅಸ್ವಸ್ಥ ಸ್ಥಿತಿಯಲ್ಲಿದ್ದ ಕಾಡಾನೆ ಸಾವು

Suddi Udaya

ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ವಿಂಶತಿ ಸಂಭ್ರಮ ಹಾಗೂ ಕಾಲೇಜಿನ ವಾರ್ಷಿಕೋತ್ಸವ

Suddi Udaya

ದ್ವೇಷ ಭಾಷಣ ಪ್ರಕರಣ: ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ವಾರಂಟ್ ಜಾರಿ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಸನ್ನಿಧಿಯಲ್ಲಿ ವಾರ್ಷಿಕ ಮೂಡಪ್ಪ ಸೇವೆ ಸಂಪನ್ನ

Suddi Udaya
error: Content is protected !!