ಬೆಳ್ತಂಗಡಿ: ಶ್ರೀ ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳ ಸೇವಾ ಟ್ರಸ್ಟ್ ಬೋಟ್ಯಲ್ಮರ್ ಕರಂಬಾರು ಇದರ ನೂತನ ಪದಾಧಿಕಾರಿಗಳ ಆಯ್ಕೆಯು ನಡೆಯಿತು.
ಅಧ್ಯಕ್ಷರಾಗಿ ಪ್ರಸನ್ನ ಹೆಗ್ಡೆ ಕರಂಬಾರು ಗುತ್ತು, ಕಾರ್ಯದರ್ಶಿಯಾಗಿ ಹರೀಶ್ ಕಲ್ಲಾಜೆ, ಸದಸ್ಯರುಗಳಾಗಿ ನೊಣಯ್ಯ ಶೆಟ್ಟಿ ಪರಬೂಡು, ಉಮೇಶ್ ಶೆಟ್ಟಿ ದೆಗಡೆಕೋಡಿ, ಹರೀಶ್ ಶೆಟ್ಟಿ, ಪ್ರಶಾಂತ್ ಕುಲಾಲ್, ಅರುಣ್ ಮಡಿವಾಳ, ಕಿಶೋರ್ ಹೆಗ್ಡೆ ಎರ್ಮೆತ್ತೋಡಿ, ಯತೀಶ್ ಪಾಳ್ಯ, ನಾರಾಯಣ ಪೂಜಾರಿ ಬಂತಡ್ಕ, ಶ್ರೀಧರ ಮುಂಡೇಲು ಆಯ್ಕೆಯಾಗಿರುತ್ತಾರೆ.













