ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ಬಿಷಪ್ ಜೇಮ್ಸ್ ಪಟೇರಿಯಲ್ ಅವರನ್ನು ಶಾಸಕ ಹರೀಶ್ ಪೂಂಜರವರು ಇಂದು ಅವರ ಮನೆಯಲ್ಲಿ ಮಿಥಿಲಾದಲ್ಲಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಫಾ. ಲಾರೆನ್ಸ್ ಪುನೋಳಿ, ಬೆಳ್ತಂಗಡಿ ಧರ್ಮಪ್ರಾಂತ್ಯದ ಚಾನ್ಸಲರ್, ಫಾ. ಮಾನಿ, ವಿಕಾರ್ ಜನರಲ್ ಬೆಳ್ತಂಗಡಿ ಧರ್ಮಪ್ರಾಂತ್ಯ, ಫಾ. ಸನ್ನಿ ಅಲಪಾಟ್, ಪ್ರಾಪರೇಟರ್ ಬೆಳ್ತಂಗಡಿ ಧರ್ಮಪ್ರಾಂತ್ಯ, ಫಾ. ಆದರ್ಶ್ ನಿರ್ದೇಶಕರು
ಡಿಕೆ ಆರ್ ಡಿ ಎಸ್, ಬೆಳ್ತಂಗಡಿ ಧರ್ಮಪ್ರಾಂತ್ಯ, ಫಾ. ಕುರಿಯಕೋಸ್ , ಫಾ. ಜೋಸೆಫ್ ಚೀರನ್, ಅಲ್ಪ ಸಂಖ್ಯಾತ ಮೋರ್ಚಾದ ಅಧ್ಯಕ್ಷರಾದ ಸೆಬಾಸ್ಟಿಯನ್ ಹಾಗೂ ಸಮಾಜ ಬಾಂಧವರು, ಮುಖಂಡರು ಉಪಸ್ಥಿತರಿದ್ದರು.













