
ಲಾಯಿಲ: ಹರೀಶ್ ಪೂಂಜಾ ಅಭಿನಂದನಾ ಸಮಿತಿ ಜಿಲ್ಲಾ ಪಂಚಾಯತ್ ಲಾಯಿಲ ವತಿಯಿಂದ ‘ಉತ್ತಮ ಶಾಸಕ ಪ್ರಶಸ್ತಿ’ ಪುರಸ್ಕೃತರಾದ ಶಾಸಕ ಹರೀಶ್ ಪೂಂಜ ಸನ್ಮಾನ ‘ಪ್ರಣಾಮಂ’ ಕಾರ್ಯಕ್ರಮವು ಆ.16 ರಂದು ಲಾಯಿಲ ಸಂಗಮ ಸಭಾಭವನದಲ್ಲಿ ನಡೆಯಿತು.

ವೇದಿಕೆಯಲ್ಲಿ ಯುಟ್ಯೂಬ್ ರ ದಾಮೋದರ ಶರ್ಮ. ಕಟೀಲು ಲಕ್ಷ್ಮೀ ನಾರಾಯಣ ಅಸ್ರಣ್ಣರು, ಬೆಳ್ತಂಗಡಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್, ಲಾಯಿಲ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಪ್ರಕಾಶ ಜೈನ್, ಮಂಡಲ ಕಾರ್ಯದಶಿ ಜಯಂತ್ ಗೌಡ, ಬಂಗಾಡಿ ಸಿ.ಎ. ಅಧ್ಯಕ್ಷ ಹರೀಶ್ ಸಾಲಿಯಾನ್ , ಮಾಜಿ ಯೋಧ ಸುನಿಲ್. ಶೆಣೈ, ತಾಲೂಕು ಎಸ್.ಸಿ ಮೋರ್ಚಾ ಅಧ್ಯಕ್ಷ ಈಶ್ವರ ಬೈರ, ಬೆಳ್ತಗಂಡಿ ಸಿ ಎ . ಬ್ಯಾಂಕ್ ಅಧ್ಯಕ್ಷ ಅಜಿತ್ ಆರಿಗ ಉಪಸ್ಥಿತರಿದ್ದರು.

ಸದಾನಂದ ಉಂಗಿಲ ಬೈಲು ಸ್ವಾಗತಿಸಿ. ರುಕ್ಮಯ ಕನ್ನಜೆ. ಕಾರ್ಯಕ್ರಮ ನಿರೂಪಿಸಿ, ಅರವಿಂದ್ ಧನ್ಯವಾದವಿತರು.












