ಬೆಳ್ತಂಗಡಿ: ಬಿಲ್ಲವ ಸಮಾಜದ ಪ್ರತಿಷ್ಠಿತ ಮುಗ್ಗ ಮನೆತನದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಮುಗ್ಗದಲ್ಲಿ ನಾಗರಪಂಚಮಿಯ ದಿನದಂದು ಅಭಿನಂದಿಸಲಾಯಿತು.
ನಾಗರ ಪಂಚಮಿಯ ಸಂಕ್ರಾಂತಿಯ ಮುಗ್ಗ ಗುತ್ತಿನ ಸಭಾ ಕಾರ್ಯಕ್ರಮದಲ್ಲಿ ಡಾ. ಸೋನಿ ದಂಡಕೇರಿ, ಡಾ. ರಿಷಿಕೇಶ್ ರಾಜಾರಾಮ್, ಹೃತಿಕ್ ಚಂದ್ರಹಾಸ, ಕುಮಾರಿ ಧೃತಿ, ಕುಮಾರಿ ಸಾನ್ವಿ ಆರ್ ಸುವರ್ಣ ರವರನ್ನು ವಿದ್ಯಾರ್ಜನೆಯ ಸಾಧನೆಗಾಗಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಕೆ ಹರೀಶ್ ಕುಮಾರ್, ಭಗೀರಥ ಜಿ, ಜಗನ್ನಾಥ್ ಬಂಗೇರ, ಸೋಮನಾಥ ಬಂಗೇರ, ಡಾ ರಾಜಾರಾಮ್, ತುಕಾರಾಂ ಆನೆಕೊಡಂಗೆ, ಚಂದ್ರಶೇಖರ್ ಪೂಜಾರಿ ಎಂ, ನವೀನ್ ಬಂಗೇರ,ದಿನೇಶ್ ಪಿದಮ್ ಮಲೆ, ಶ್ರೀಮತಿ ಜಾನಕಿ ಕೇಶವ್, ಶ್ರೀಮತಿ ಹೇಮ, ಶ್ರೀಮತಿ ಶಾರದಾ ಕೇದೆ, ಶ್ರೀಮತಿ ಜ್ಯೋತಿ ಲಕ್ಷ್ಮಿ, ಶ್ರೀಮತಿ ಅರ್ಚನಾ ಎಂ ಬಂಗೇರ ಹಾಗೂ ಇತರ ಗಣ್ಯರು ಹಾಜರಿದ್ದರು.












