ಬೆಳ್ತಂಗಡಿ: ಆರನೇ ಬಾರಿಗೆ ಕಚ್ಚೂರು ಕ್ರೆಡಿಟ್ ಕೊ ಅಪರೇಟಿವ್ ಸೊಸೈಟಿಗೆ 2025-26 ರ ಅಬಿವೃದ್ಧಿ ಸಾಧನೆಗೆ SCDCC ಬ್ಯಾಂಕ್ ಸಾಧನ ಪ್ರಶಸ್ತಿಯನ್ನು ಎಸ್ ಸಿ ಡಿ ಸಿ ಸಿ.ಬ್ಯಾಂಕ್ ನ ಮಹಾಸಭೆಯಲ್ಲಿ ಪ್ರದಾನ ಮಾಡಲಾಯಿತು …ಸೊಸೈಟಿಯ ಅಧ್ಯಕ್ಷ ಚಂದ್ರಶೇಖರ್. ಕೆ ಸಿಇಓ ಪದ್ಮನಾಭ್. ಎಂ ಪ್ರಶಸ್ತಿಯನ್ನು ಸ್ವೀಕರಿಸಿದರು








