ಮುಂಡಾಜೆ: ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಆಡಳಿತಕ್ಕೆ ಒಳಪಟ್ಟ ಮುಂಡಾಜೆ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ರಕ್ಷಕ ಸಂಘದ ರಚನೆಯಾಗಿದ್ದು, ಅಧ್ಯಕ್ಷರಾಗಿ ನಯನ ಕೇಶವ ಗೌಡ, ಉಪಾಧ್ಯಕ್ಷರಾಗಿ ಸತೀಶ್
ಕಿಲ್ಲೂರು, ಕಾರ್ಯದರ್ಶಿಯಾಗಿ ಮುಖ್ಯ ಶಿಕ್ಷಕಿ ಚಂದ್ರಮತಿ ಆಯ್ಕೆಗೊಂಡಿದ್ದಾರೆ.
ಪದಾಧಿಕಾರಿಗಳಾಗಿ – ರಮೇಶ್ ನೆರಿಯ, ರಾಜೇಶ್ ಗುರಿಪಳ್ಳ, ಮಂಜುನಾಥ್ ಕಿಲ್ಲೂರು, ಕಸ್ತೂರಿ ದೇವಿಗುಡಿ, ಹೇಮಲತಾ ಸೋಮಂತಡ್ಕ, ಕೀರ್ತಿಕಾ ಮಲ್ಲಡ್ಕ ಆಯ್ಕೆಯಾದರು.











