ಉರುವಾಲು: ಶ್ರೀ ಗಣೇಶ ಭಜನಾ ಮಂಡಳಿ ಕುಪ್ಪೆಟ್ಟಿ ಶ್ರೀ ದುರ್ಗಾ ಗಣೇಶ ಮಾತೃಮಂಡಳಿ ಮತ್ತು ಕಟ್ಟಡ ಅಭಿವೃದ್ಧಿ ಸಮಿತಿ ವತಿಯಿಂದ ಸೆ.14ರಂದು ನಡೆಯಲಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟಿಗಳಾದ ರೋಹಿತ್ ಶೆಟ್ಟಿ ಕುಪ್ಪೆಟ್ಟಿ, ಪ್ರವೀಣ್ ರೈ, ಚಿದಾನಂದ ನಾಯ್ಕ, ಜಯರಾಮ ನಾಯ್ಕ, ಪುರುಷೋತ್ತಮ ಓಂತಾಂಜೆ, ವಿಶ್ವನಾಥ ಶೆಟ್ಟಿ, ಕೃಷ್ಣಪ್ಪ ಗೌಡ ಹಲೋಜಿ, ನವೀನ್ ಪೂಜಾರಿ, ಸಂತೋಷ್ ಶೆಟ್ಟಿ, ರಾಮಣ್ಣ ಗೌಡ, ದುರ್ಗಾ ಗಣೇಶ ಮಾತೃ ಮಂಡಳಿ ಕಾರ್ಯದರ್ಶಿ ಜಯಲಕ್ಷ್ಮೀ ಹರಿಪ್ರಕಾಶ್, ಸದಸ್ಯರಾದ ಚಂದ್ರವತಿ ವಸಂತ ನಾಯ್ಕ, ಮಹೇಶ ಪ್ರಸಾದ್, ನೀಲ್ತ್ಯಾರು ಉಪಸ್ಥಿತರಿದ್ದರು.












