April 2, 2025
ಕ್ರೀಡಾ ಸುದ್ದಿಜಿಲ್ಲಾ ಸುದ್ದಿತಾಲೂಕು ಸುದ್ದಿ

ಬಳಂಜ ವಾಲಿಬಾಲ್ ಕ್ಲಬ್ ಗೆ ಸುರೇಶ್ ಪೂಜಾರಿ ಹೇವರವರಿಂದ ಚಾಂಪಿಯನ್ ಟ್ರೋಫಿ ಹಸ್ತಾಂತರ

ದಿ.ಕೇಶವ ಪೂಜಾರಿಯವರ ಸ್ಮರಣಾರ್ಥ ಚಾಂಪಿಯನ್ ಟ್ರೋಫಿ

ಬಳಂಜ: ಸುಮಾರು ನೂರಾರು ವಾಲಿಬಾಲ್ ಆಟಗಾರರನ್ನು ಹೊಂದಿರುವ ಬಳಂಜ ವಾಲಿಬಾಲ್ ಕ್ಲಬ್ ಸೀಸನ್-5ರಲ್ಲಿ ಮುನ್ನಡೆಯುತ್ತಿದೆ.

ಬಳಂಜದ ಹಿರಿಯ ವಾಲಿಬಾಲ್ ಆಟಗಾರ ಸುರೇಶ್ ಪೂಜಾರಿಯವರು ಅವರ ತಂದೆ ದಿ.ಕೇಶವ ಪೂಜಾರಿಯವರ ಸ್ಮರಣಾರ್ಥ ಬಳಂಜ ವಾಲಿಬಾಲ್ ಕ್ಲಬ್ ಗೆ ಅತೀ ದೊಡ್ಡದಾದ ಸುಮಾರು 5 ಪೀಟ್ ಎತ್ತರದ ಚಾಂಪಿಯನ್ ಟ್ರೋಫಿಯನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಬಳಂಜ ವಾಲಿಬಾಲದ ಕ್ಲಬ್ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳಂಜ, ತಂಡದ ಮಾಲಕರಾದ ವಿಶ್ವನಾಥ ಹೊಳ್ಳ, ಸಂತೋಷ್ ಪಿ ಕೋಟ್ಯಾನ್, ಸಂತೋಷ್ ಕುಮಾರ್ ಕಾಪಿನಡ್ಕ,ವಿನು ಬಳಂಜ,ಸಚಿನ್ ಶೆಟ್ಟಿ ಕುರೆಲ್ಯ, ಹಾಗೂ ಯಶೋಧರ ಶೆಟ್ಟಿ,ಯೋಗೀಶ್ ಆರ್,ಸುಂದರ ಅಂಚನ್,ಪುರಂದರ ಪೆರಾಜೆ,ಕಿಶಾನ್,ಯೋಗೀಶ್ ಕೊಂಗುಳ,ಹರೀಶ್ ಮಜ್ಜೇನಿ ಹಾಗೂ ಕ್ಲಬ್ ನ ಆಟಗಾರರು ಉಪಸ್ಥಿತರಿದ್ದರು.

ಬಳಂಜ ವಾಲಿಬಾಲ್ ಕ್ಲಬ್ ಗೆ ಸುರೇಶ್ ಪೂಜಾರಿ ಹೇವರವರಿಂದ ಚಾಂಪಿಯನ್ ಟ್ರೋಫಿ ಹಸ್ತಾಂತರ

ಬಳಂಜ: ಸುಮಾರು ನೂರಾರು ವಾಲಿಬಾಲ್ ಆಟಗಾರರನ್ನು ಹೊಂದಿರುವ ಬಳಂಜ ವಾಲಿಬಾಲ್ ಕ್ಲಬ್ ಸೀಸನ್-5ರಲ್ಲಿ ಮುನ್ನಡೆಯುತ್ತಿದೆ.

ಬಳಂಜದ ಹಿರಿಯ ವಾಲಿಬಾಲ್ ಆಟಗಾರ ಸುರೇಶ್ ಪೂಜಾರಿಯವರು ಅವರ ತಂದೆ ದಿ.ಕೇಶವ ಪೂಜಾರಿಯವರ ಸ್ಮರಣಾರ್ಥ ಬಳಂಜ ವಾಲಿಬಾಲ್ ಕ್ಲಬ್ ಗೆ ಅತೀ ದೊಡ್ಡದಾದ ಸುಮಾರು 5 ಪೀಟ್ ಎತ್ತರದ ಚಾಂಪಿಯನ್ ಟ್ರೋಫಿಯನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಬಳಂಜ ವಾಲಿಬಾಲದ ಕ್ಲಬ್ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳಂಜ, ತಂಡದ ಮಾಲಕರಾದ ವಿಶ್ವನಾಥ ಹೊಳ್ಳ, ಸಂತೋಷ್ ಪಿ ಕೋಟ್ಯಾನ್, ಸಂತೋಷ್ ಕುಮಾರ್ ಕಾಪಿನಡ್ಕ,ವಿನು ಬಳಂಜ,ಸಚಿನ್ ಶೆಟ್ಟಿ ಕುರೆಲ್ಯ, ಹಾಗೂ ಯಶೋಧರ ಶೆಟ್ಟಿ,ಯೋಗೀಶ್ ಆರ್,ಸುಂದರ ಅಂಚನ್,ಪುರಂದರ ಪೆರಾಜೆ,ಕಿಶಾನ್,ಯೋಗೀಶ್ ಕೊಂಗುಳ,ಹರೀಶ್ ಮಜ್ಜೇನಿ ಹಾಗೂ ಕ್ಲಬ್ ನ ಆಟಗಾರರು ಉಪಸ್ಥಿತರಿದ್ದರು.

Related posts

ಮಹಾಕುಂಭಮೇಳದಲ್ಲಿ ಪವಿತ್ರ ಸ್ನಾನಗೈದ ಯುವ ಕಾಂಗ್ರೆಸ್ ರಾಜ್ಯ ಸಮಿತಿಯ ಕಾರ್ಯದರ್ಶಿ ಪವನ್ ಸಾಲ್ಯಾನ್ ಕೊಲ್ಲಾಜೆ

Suddi Udaya

ವೇಣೂರು ಶ್ರೀ ಬಾಹುಬಲಿ ಬೆಟ್ಟದ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ಶ್ರೀ. ಧಂ. ಮಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ

Suddi Udaya

ಕೊಯ್ಯೂರು: ಸೋಮಾವತಿ ನದಿ ಕಿನಾರೆಯಿಂದ ಅಕ್ರಮ ಮರಳು ಸಾಗಟ: ಬೆಳ್ತಂಗಡಿ ಪೊಲೀಸರಿಂದ ದಾಳಿ: ಆರೋಪಿಗಳ ಸಹಿತ ಸ್ಥಳದಲ್ಲಿದ್ದ ರೂ. 23.56 ಲಕ್ಷ ಮೌಲ್ಯದ ವಾಹನ ಹಾಗೂ ಸೊತ್ತುಗಳ ವಶ

Suddi Udaya

ರಾಜ್ಯಮಟ್ಟದ ಶೈಕ್ಷಣಿಕ ಅರ್ಹತಾ ಪರೀಕ್ಷೆಯಲ್ಲಿ ಎಸ್ ಡಿ ಎಂ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಭಾರಿ ಸಾಧನೆ

Suddi Udaya

ಶಿಶಿಲದಲ್ಲಿ ಮಹಿಳೆಯ ಅಸಹಜ ಸಾವು: ಧರ್ಮಸ್ಥಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya
error: Content is protected !!