23.3 C
ಪುತ್ತೂರು, ಬೆಳ್ತಂಗಡಿ
March 7, 2026
ಕ್ರೀಡಾ ಸುದ್ದಿಜಿಲ್ಲಾ ಸುದ್ದಿತಾಲೂಕು ಸುದ್ದಿ

ಬಳಂಜ ವಾಲಿಬಾಲ್ ಕ್ಲಬ್ ಗೆ ಸುರೇಶ್ ಪೂಜಾರಿ ಹೇವರವರಿಂದ ಚಾಂಪಿಯನ್ ಟ್ರೋಫಿ ಹಸ್ತಾಂತರ

ದಿ.ಕೇಶವ ಪೂಜಾರಿಯವರ ಸ್ಮರಣಾರ್ಥ ಚಾಂಪಿಯನ್ ಟ್ರೋಫಿ

ಬಳಂಜ: ಸುಮಾರು ನೂರಾರು ವಾಲಿಬಾಲ್ ಆಟಗಾರರನ್ನು ಹೊಂದಿರುವ ಬಳಂಜ ವಾಲಿಬಾಲ್ ಕ್ಲಬ್ ಸೀಸನ್-5ರಲ್ಲಿ ಮುನ್ನಡೆಯುತ್ತಿದೆ.

ಬಳಂಜದ ಹಿರಿಯ ವಾಲಿಬಾಲ್ ಆಟಗಾರ ಸುರೇಶ್ ಪೂಜಾರಿಯವರು ಅವರ ತಂದೆ ದಿ.ಕೇಶವ ಪೂಜಾರಿಯವರ ಸ್ಮರಣಾರ್ಥ ಬಳಂಜ ವಾಲಿಬಾಲ್ ಕ್ಲಬ್ ಗೆ ಅತೀ ದೊಡ್ಡದಾದ ಸುಮಾರು 5 ಪೀಟ್ ಎತ್ತರದ ಚಾಂಪಿಯನ್ ಟ್ರೋಫಿಯನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಬಳಂಜ ವಾಲಿಬಾಲದ ಕ್ಲಬ್ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳಂಜ, ತಂಡದ ಮಾಲಕರಾದ ವಿಶ್ವನಾಥ ಹೊಳ್ಳ, ಸಂತೋಷ್ ಪಿ ಕೋಟ್ಯಾನ್, ಸಂತೋಷ್ ಕುಮಾರ್ ಕಾಪಿನಡ್ಕ,ವಿನು ಬಳಂಜ,ಸಚಿನ್ ಶೆಟ್ಟಿ ಕುರೆಲ್ಯ, ಹಾಗೂ ಯಶೋಧರ ಶೆಟ್ಟಿ,ಯೋಗೀಶ್ ಆರ್,ಸುಂದರ ಅಂಚನ್,ಪುರಂದರ ಪೆರಾಜೆ,ಕಿಶಾನ್,ಯೋಗೀಶ್ ಕೊಂಗುಳ,ಹರೀಶ್ ಮಜ್ಜೇನಿ ಹಾಗೂ ಕ್ಲಬ್ ನ ಆಟಗಾರರು ಉಪಸ್ಥಿತರಿದ್ದರು.

ಬಳಂಜ ವಾಲಿಬಾಲ್ ಕ್ಲಬ್ ಗೆ ಸುರೇಶ್ ಪೂಜಾರಿ ಹೇವರವರಿಂದ ಚಾಂಪಿಯನ್ ಟ್ರೋಫಿ ಹಸ್ತಾಂತರ

ಬಳಂಜ: ಸುಮಾರು ನೂರಾರು ವಾಲಿಬಾಲ್ ಆಟಗಾರರನ್ನು ಹೊಂದಿರುವ ಬಳಂಜ ವಾಲಿಬಾಲ್ ಕ್ಲಬ್ ಸೀಸನ್-5ರಲ್ಲಿ ಮುನ್ನಡೆಯುತ್ತಿದೆ.

ಬಳಂಜದ ಹಿರಿಯ ವಾಲಿಬಾಲ್ ಆಟಗಾರ ಸುರೇಶ್ ಪೂಜಾರಿಯವರು ಅವರ ತಂದೆ ದಿ.ಕೇಶವ ಪೂಜಾರಿಯವರ ಸ್ಮರಣಾರ್ಥ ಬಳಂಜ ವಾಲಿಬಾಲ್ ಕ್ಲಬ್ ಗೆ ಅತೀ ದೊಡ್ಡದಾದ ಸುಮಾರು 5 ಪೀಟ್ ಎತ್ತರದ ಚಾಂಪಿಯನ್ ಟ್ರೋಫಿಯನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಬಳಂಜ ವಾಲಿಬಾಲದ ಕ್ಲಬ್ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳಂಜ, ತಂಡದ ಮಾಲಕರಾದ ವಿಶ್ವನಾಥ ಹೊಳ್ಳ, ಸಂತೋಷ್ ಪಿ ಕೋಟ್ಯಾನ್, ಸಂತೋಷ್ ಕುಮಾರ್ ಕಾಪಿನಡ್ಕ,ವಿನು ಬಳಂಜ,ಸಚಿನ್ ಶೆಟ್ಟಿ ಕುರೆಲ್ಯ, ಹಾಗೂ ಯಶೋಧರ ಶೆಟ್ಟಿ,ಯೋಗೀಶ್ ಆರ್,ಸುಂದರ ಅಂಚನ್,ಪುರಂದರ ಪೆರಾಜೆ,ಕಿಶಾನ್,ಯೋಗೀಶ್ ಕೊಂಗುಳ,ಹರೀಶ್ ಮಜ್ಜೇನಿ ಹಾಗೂ ಕ್ಲಬ್ ನ ಆಟಗಾರರು ಉಪಸ್ಥಿತರಿದ್ದರು.

Related posts

ಜ.6: ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಲ್ಲವಿ ಜಿ. ಬೆಳ್ತಂಗಡಿಗೆ

Suddi Udaya

ವಿ.ಪ. ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪರವಾಗಿ ತಣ್ಣೀರುಪoತ, ಬಾರ್ಯ ಪಂಚಾಯತ್ ವ್ಯಾಪ್ತಿಯಲ್ಲಿ ಸoಸದ ಕೋಟ ಶ್ರೀನಿವಾಸ್ ಪೂಜಾರಿ ಮತ್ತು ಶಾಸಕ ಹರೀಶ್ ಪೂಂಜರಿಂದ ಮತಪ್ರಚಾರ

Suddi Udaya

ಎಸ್‌ಡಿಎಂ ಪ.ಪೂ ಕಾಲೇಜಿನಲ್ಲಿ ಜಿಲ್ಲಾಮಟ್ಟದ ಬಾಲಕಿಯರ ಕಬಡ್ಡಿ ಪಂದ್ಯಾಟ

Suddi Udaya

ಹೆಪಾಟೈಟಿಷ್ ಬಿ” ಎಂಬ ಲಿವರ್ ಸಮಸ್ಯೆಯಿಂದ ಬಳಲುತ್ತಿರುವ ತೆಂಕಕಾರಂದೂರಿನ ಯುವಕ ಪತ್ನಿ, ತಾಯಿ, 2 ಚಿಕ್ಕ ಮಕ್ಕಳೊಂದಿಗಿರುವ ಮನೆಯ ಆಧಾರಸ್ತಂಭ ಗುರುರಾಜ್ ಹೆಗ್ಡೆಯವರ ಚಿಕಿತ್ಸೆಗೆ ನೆರವಾಗಿ

Suddi Udaya

ಇಂದಿನಿಂದ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಠಬಂಧ ಬ್ರಹ್ಮಕಲಶೋತ್ಸವ: ಸಂಜೆ ಹೊರೆಕಾಣಿಕೆ ವೈಭವ ಹಾಗೂ ಒಂದು ಸಾವಿರ ಅಧಿಕ ಮಕ್ಕಳಿಂದ ನೃತ್ಯ ಭಜನೆ

Suddi Udaya

ಬೆಳ್ತಂಗಡಿಯ ಸ್ವರ್ಣ ಶಿಲ್ಪಿ ಎಚ್. ಗೋಪಾಲ ಆಚಾರ್ಯ ರವರಿಗೆ ‘ಎಸ್.ಕೆ.ಜಿ.ಐ ಪಾಲ್ಕೆ ಪ್ರಶಸ್ತಿ”

Suddi Udaya
error: Content is protected !!