24 C
ಪುತ್ತೂರು, ಬೆಳ್ತಂಗಡಿ
June 8, 2026
ಶುಭಾರಂಭ

ಅರಸಿನಮಕ್ಕಿ: ಗಣೇಶ್ ಕ್ಲಿನಿಕಲ್ ಲ್ಯಾಬೋರೇಟರಿ & ಪಾಲಿಕ್ಲಿನಿಕ್ – ಕಂಪ್ಯೂಟರೈಸ್ಡ್ ರಕ್ತ ಪರೀಕ್ಷಾ ಕೇಂದ್ರ ಶುಭಾರಂಭ

ಅರಸಿನಮಕ್ಕಿ: ಗಣೇಶ್ ಕ್ಲಿನಿಕಲ್ ಲ್ಯಾಬೋರೇಡರಿ & ಪಾಲಿಕ್ಲಿನಿಕ್ ಕಂಪ್ಯೂಟರೈಸ್ಡ್ ರಕ್ತ ಪರೀಕ್ಷಾ ಕೇಂದ್ರ ಮಾ.6 ರಂದು ಶುಭಾರಂಭಗೊಂಡಿತು.

ಹತ್ಯಡ್ಕ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್, ಕೊಕ್ಕಡ ರಮಣ ಕ್ಲಿನಿಕ್ ನ ಡಾ. ಶ್ರೀಹರಿ, ಕಟ್ಟಡ ಮಾಲಕ ಗಣೇಶ್ ಭಿಡೆ, ಪ್ರಭಂಜನ್ ಭಿಡೆ, ನಿವೃತ್ತ ಪೋಸ್ಟ್ ಮಾಸ್ಟರ್ ವಿಶ್ವನಾಥ್ ಶೆಂಡ್ಯೆ, ರಕ್ತ ಪರೀಕ್ಷಾ ಕೇಂದ್ರದ ಮಾಲಕ ಶಿತಿಕಂಠ ಭಟ್, ಉಜಿರೆ ಮತ್ತು ಸಂಸ್ಥೆಯ ಟೆಕ್ನಿಷಿಯನ್ ಗಳಾದ ವಿದ್ಯಾಶ್ರೀ, ಸಿಬಂಧಿಗಳಾದ ಪ್ರಿವಿತಾ, ಜ್ಯೋತಿ, ಮೋಹನ್ ಉಪಸ್ಥಿತರಿದ್ದರು.

ಶುಭಾರಂಭಕ್ಕೆ ಆಗಮಿಸಿದ ಎಲ್ಲರಿಗೂ ಮಾಲಕರು ಸ್ವಾಗತಿಸಿ ಕೃತಜ್ಞತೆ ಸಲ್ಲಿಸಿದರು.

Related posts

ಬೆಳ್ತಂಗಡಿ : ಸಂಸದ ಕ್ಯಾ.ಬ್ರಿಜೇಶ್ ಚೌಟರವರಿಂದ ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಕೇಂದ್ರದ ಉದ್ಘಾಟನೆ, ವಿವಿಧ ಕ್ಷೇತ್ರದ ಸಾಧಕರಿಗೆ ಅಭಿನಂದನೆ ಹಾಗೂ ಉಚಿತ ಮಧುಮೇಹ ಪರೀಕ್ಷಾ ಶಿಬಿರ

Suddi Udaya

ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ 15ನೇ ನೂತನ ಶಾಖೆ ಮಡಂತ್ಯಾರಿನಲ್ಲಿ ಉದ್ಘಾಟನೆ

Suddi Udaya

ಪುಂಜಾಲಕಟ್ಟೆಯಲ್ಲಿ ಜನಔಷಧಿ ಕೇಂದ್ರ ಶುಭಾರಂಭ

Suddi Udaya

ಗುರುವಾಯನಕೆರೆ: ನಿಸರ್ಗ ಆರ್ಕೇಡ್ ನ ಲೋಕಾರ್ಪಣೆ ಹಾಗೂ ಮನೆಯ ಗೃಹಪ್ರವೇಶ

Suddi Udaya

ಬೆಳ್ತಂಗಡಿ: ಮಾತೃ ವೃಂದ ಶಿಶುಪಾಲನ ಕೇಂದ್ರ ಉದ್ಘಾಟನೆ

Suddi Udaya

ನಾಳ : ತೀವ ಡ್ಯಾನ್ಸ್ ಕ್ಲಾಸ್ ಶುಭಾರಂಭ

Suddi Udaya
error: Content is protected !!