ಶ್ರೀ ಕಿರಾತ ಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನದ ದ್ರಢ ಕಲಶ

Suddi Udaya

ಓಡಿಲ್ನಾಳ:ಶೀ ಕಿರಾತ ಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನ ಶೀರಾಮನಗರ  ಮೈರಲ್ಕೆ ಓಡಿಲ್ನಾಳ ಇದರ ಡಿ25 ರಿಂದ ಜ 3ರವರೇಗೆ ನವೀಕರಣ ಅಷ್ಠಬಂಧ ಬ್ರಹ್ಮಕಲಶೋತ್ಸವ ನಡೆದ ಪ್ರಯುಕ್ತ ದ್ರಢಕಲಶಾಭಿಷೇಕ ಫೆ 15 ರಂದು ಬೆಳಿಗ್ಗೆ ಗಂಟ್ಟೆ 8 ರಿಂದ ಮಧ್ಯಾಹ್ನ 1 ರವರೇಗೆ ನೀಲೇಶ್ವರ ಆಲಂಬಾಡಿ ವೇದಮೂರ್ತಿ ಶೀ ಪಧ್ಮನಾಭ ತಂತ್ರಿಗಳ ನೇತ್ರತ್ವದಲ್ಲಿ ವಿಧಿ ವಿಧಾನಗಳೊಂದಿಗೆ  ನಡೆಯಲಿದೆ

ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯಧರ್ಶಿ ಧರಣೇಂದ್ರ ಕೆ ಜೈನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Comment

error: Content is protected !!