ತಲೆ ಮರೆಸಿಕೊಂಡಿದ್ದ ಆರೋಪಿ ನೆಲ್ಯಾಡಿ ಯಲ್ಲಿ ಬಂಧನ

Suddi Udaya

ಧರ್ಮಸ್ಥಳ : ಬೆಳ್ತಂಗಡಿ ನ್ಯಾಯಲಯದ ತನಿಖಾ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ
2 ವಷ೯ದಿಂದ ತಲೆಮರೆಸಿಕೊಂಡಿದ್ದ ಸೋನು ಜೋಯಿ(32ವ) ವಾಲಾಡಿ ಮನೆ ಶಿಬಾಜೆ ಗ್ರಾಮ ಎಂಬಾತನನ್ನು ಮಾ. 6 ರಂದು ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದ, ನೆಲ್ಯಾಡಿ ಬಸ್ಸು ತಂಗುದಾಣದಿಂದ ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕ ಶಿವಕುಮಾರ್ ಹಾಗೂ ಉಪನಿರೀಕ್ಷಕರಾದ ಅನಿಲ್ ಕುಮಾರ್ ಡಿ ರವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಪೊಲೀಸು ಠಾಣಾ ಹೆಚ್ ಸಿ ರಾಜೇಶ್,ಹೆಚ್.ಸಿ ಮಂಜುನಾಥ್ ,ಹಾಗೂ ಪಿ.ಸಿ ಮಲ್ಲಿಕಾಜು೯ನ ರವರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ವರದಿಯಾಗಿದೆ.

Leave a Comment

error: Content is protected !!