24.6 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಕಳಿಯ ಮತ್ತು ಬೆಳ್ತಂಗಡಿಮೆಸ್ಕಾಂ ಸಂಪರ್ಕಕ್ಕೆ ರಸ್ತೆಗೆ ಶಿಲಾನ್ಯಾಸ

ಗೇರುಕಟ್ಟೆ: ಕಳಿಯ ಗ್ರಾಮಸ್ಥರ 30 ವರ್ಷಗಳ ಬಹುಬೇಡಿಕೆಯ ಬೆಳ್ತಂಗಡಿ ತಾಲೂಕಿನ ಕಳಿಯ ಮತ್ತು ಬೆಳ್ತಂಗಡಿ ಮೆಸ್ಕಾಂ ರಸ್ತೆ ಸಂಪರ್ಕ ಹೊಂದುವ ರಸ್ತೆ ಕಾಮಗಾರಿಗೆ ರೂ.
5 ಕೋಟಿ ವೆಚ್ಚದಲ್ಲಿ ಶಾಸಕ ಹರೀಶ್ ಪೂಂಜ ಮಾ.7ರಂದು ಶಿಲಾನ್ಯಾಸ ನೆರವೇರಿಸಿದರು.


ಈ ಸಂದರ್ಭದಲ್ಲಿ ಕಳಿಯ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಭಾಷಿಣಿ ಜನಾರ್ಧನ ಗೌಡ. ಉಪಾಧ್ಯಕ್ಷರಾದ ಕುಸುಮ ಎನ್. ಬಂಗೇರ. ಸದಸ್ಯರಾದ ಯಶೋಧರ ಶೆಟ್ಟಿ. ಸುಧಾಕರ ಮಜಲು.ವಿಜಯ ಗೌಡ. ಇಂದಿರಾ. ಶಕುಂತಲಾ .ದಿವಾಕರ.
ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಜನಾರ್ದನ ಗೌಡ.ಸ್ಥಳೀಯ ಪ್ರಮುಖರಾದ ಬಾಲಕೃಷ್ಣ ಬಿರ್ಮೊಟ್ಟು.ರಾಜೇಶ್ ಪೆರ್ಬಂಡ ಮೋಹನ್ ಗೌಡ. ಹರೀಶ್ ಗೌಡ ಸಂಬೊಳ್ಯ. ಸುರೇಶ್ ಆರ್. ಎನ್. ಗಂಗಯ್ಯ ಗೌಡ ಸಂಬೊಳ್ಯ. ಹರಿಪ್ರಸಾದ್ ಸಂಬೊಳ್ಯ. ಹೋಟೆಲ್ ಉದ್ಯಮಿಗಳಾದ ವಸಂತ್ ಶೆಟ್ಟಿ. ಸತೀಶ್ ಶೆಟ್ಟಿ. ಚುನಾವಣಾ ಉಸ್ತುವಾರಿ ಕರುಣಾಕರ ಕೊರಂಜ .ಉದಿತ್. ಪುರಂದರ.
ಕೇಶವ ಕುಲಾಯಿ. ಯೋಗೀಶ್ ಗೌಡ ಕುಲಾಯಿ. ಗಣೇಶ್ ಗೌಡ ಕುಲಾಯಿ. ರಾಕೇಶ್ ಕುಲಾಯಿ. ಪುಂಡಲಿಕ ಶೆಟ್ಟಿಕುಲಾಯಿ. ಸುದೇಶ್ ಶೆಟ್ಟಿ ಹರ್ಮಾಡಿ. ಲೋಕೇಶ್ ಗೌಡ . ತಮ್ಮಯ್ಯ ಗೌಡ ಖಂಡಿಗ. ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ಕಲ್ಮಂಜ: ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಹಾಗೂ ವಾರ್ಷಿಕ ಜಾತ್ರೋತ್ಸವ ಸಮಿತಿಯ ಪೂರ್ವಭಾವಿ ಸಭೆ

Suddi Udaya

ಮಚ್ಚಿನ : ಬಳ್ಳಮಂಜ ಗಣೇಶ್ ಬಾಳಿಗ ನಿಧನ

Suddi Udaya

ಗ್ರಾಮಾಭಿವೃದ್ಧಿ ಯೋಜನೆಯ ಸಹಭಾಗಿತ್ವದೊಂದಿಗೆ ಭಾರತೀಯ ಜೀವ ವಿಮಾ ನಿಗಮದಿಂದ 333 ವಿಮಾ ಗ್ರಾಮಗಳ ಘೋಷಣೆ

Suddi Udaya

ಧರ್ಮಸ್ಥಳ ಸಹಕಾರ ಸಂಘದಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ

Suddi Udaya

ಕೊಕ್ಕಡ: ಶ್ರೀ ಕ್ಷೇತ್ರ ಸೌತಡ್ಕ ದೇವಸ್ಥಾನದ ಆಸ್ತಿ ಉಳಿಸಲು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ

Suddi Udaya

ಪೆರಿಂಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಶಶಿಪ್ರಭಾ ಬಿ ಅವರಿಗೆ ನಿವೃತ್ತಿ

Suddi Udaya
error: Content is protected !!