25.5 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಕಳಿಯ ಮತ್ತು ಬೆಳ್ತಂಗಡಿಮೆಸ್ಕಾಂ ಸಂಪರ್ಕಕ್ಕೆ ರಸ್ತೆಗೆ ಶಿಲಾನ್ಯಾಸ

ಗೇರುಕಟ್ಟೆ: ಕಳಿಯ ಗ್ರಾಮಸ್ಥರ 30 ವರ್ಷಗಳ ಬಹುಬೇಡಿಕೆಯ ಬೆಳ್ತಂಗಡಿ ತಾಲೂಕಿನ ಕಳಿಯ ಮತ್ತು ಬೆಳ್ತಂಗಡಿ ಮೆಸ್ಕಾಂ ರಸ್ತೆ ಸಂಪರ್ಕ ಹೊಂದುವ ರಸ್ತೆ ಕಾಮಗಾರಿಗೆ ರೂ.
5 ಕೋಟಿ ವೆಚ್ಚದಲ್ಲಿ ಶಾಸಕ ಹರೀಶ್ ಪೂಂಜ ಮಾ.7ರಂದು ಶಿಲಾನ್ಯಾಸ ನೆರವೇರಿಸಿದರು.


ಈ ಸಂದರ್ಭದಲ್ಲಿ ಕಳಿಯ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಭಾಷಿಣಿ ಜನಾರ್ಧನ ಗೌಡ. ಉಪಾಧ್ಯಕ್ಷರಾದ ಕುಸುಮ ಎನ್. ಬಂಗೇರ. ಸದಸ್ಯರಾದ ಯಶೋಧರ ಶೆಟ್ಟಿ. ಸುಧಾಕರ ಮಜಲು.ವಿಜಯ ಗೌಡ. ಇಂದಿರಾ. ಶಕುಂತಲಾ .ದಿವಾಕರ.
ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಜನಾರ್ದನ ಗೌಡ.ಸ್ಥಳೀಯ ಪ್ರಮುಖರಾದ ಬಾಲಕೃಷ್ಣ ಬಿರ್ಮೊಟ್ಟು.ರಾಜೇಶ್ ಪೆರ್ಬಂಡ ಮೋಹನ್ ಗೌಡ. ಹರೀಶ್ ಗೌಡ ಸಂಬೊಳ್ಯ. ಸುರೇಶ್ ಆರ್. ಎನ್. ಗಂಗಯ್ಯ ಗೌಡ ಸಂಬೊಳ್ಯ. ಹರಿಪ್ರಸಾದ್ ಸಂಬೊಳ್ಯ. ಹೋಟೆಲ್ ಉದ್ಯಮಿಗಳಾದ ವಸಂತ್ ಶೆಟ್ಟಿ. ಸತೀಶ್ ಶೆಟ್ಟಿ. ಚುನಾವಣಾ ಉಸ್ತುವಾರಿ ಕರುಣಾಕರ ಕೊರಂಜ .ಉದಿತ್. ಪುರಂದರ.
ಕೇಶವ ಕುಲಾಯಿ. ಯೋಗೀಶ್ ಗೌಡ ಕುಲಾಯಿ. ಗಣೇಶ್ ಗೌಡ ಕುಲಾಯಿ. ರಾಕೇಶ್ ಕುಲಾಯಿ. ಪುಂಡಲಿಕ ಶೆಟ್ಟಿಕುಲಾಯಿ. ಸುದೇಶ್ ಶೆಟ್ಟಿ ಹರ್ಮಾಡಿ. ಲೋಕೇಶ್ ಗೌಡ . ತಮ್ಮಯ್ಯ ಗೌಡ ಖಂಡಿಗ. ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ಕುತ್ಲೂರು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

Suddi Udaya

ಉಪ್ಪಿನಂಗಡಿ-ಕುಪ್ಪೆಟ್ಟಿ ಹೆದ್ದಾರಿಯಲ್ಲಿ ಮರಣ ಗುಂಡಿಗಳ ತಾಂಡವ: ದುಸ್ತರಗೊಂಡ ಸಂಚಾರ | ವಾಹನ ಸವಾರರಿಗೆ ತೀವ್ರ ಸಂಕಷ್ಟ: ಸುದ್ದಿ ಉದಯ ಜನಧ್ವನಿ

Suddi Udaya

ಮುಳಿಯ ಜ್ಯುವೆಲ್ಸ್ ನಿಂದ ನೀಟ್ ಸಾಧಕ ಎಕ್ಸೆಲ್ ವಿದ್ಯಾರ್ಥಿ ಪ್ರಜ್ವಲ್ ಹೆಚ್.ಎಂ ರಿಗೆ ಗೌರವಾರ್ಪಣೆ

Suddi Udaya

ಬಿಜೆಪಿ ಪಟ್ರಮೆ ಶಕ್ತಿಕೇಂದ್ರದ ಅಧ್ಯಕ್ಷರಾಗಿ ಮನೋಜ್ ಪಟ್ರಮೆ ಆಯ್ಕೆ

Suddi Udaya

ಡಿ.21 :ಕೊಡಿಂಬಾಡಿಯಲ್ಲಿ ಲಲಿತ ಮೆಡಿಕಲ್ ಸ್ಟೋರ್‍ಸ್ ಶುಭಾರಂಭ

Suddi Udaya

ಅಳದಂಗಡಿ: ನೊಚ್ಚ ಮನೆತನದ ಕುವರಿ ನಿಯತಿ ಅಮೇರಿಕಾದಲ್ಲಿ ಯಕ್ಷಗಾನ ನಾಟ್ಯ ಪ್ರದರ್ಶನ

Suddi Udaya
error: Content is protected !!