ಉಜಿರೆ ಪೇಟೆಗೆ ಬಂದಿದ್ದ ನೇತ್ರಾವತಿ ನಿವಾಸಿ ಕುಸಿದು ಬಿದ್ದು ಮೃತ್ಯು

Suddi Udaya


ಬೆಳ್ತಂಗಡಿ : ಉಜಿರೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದ ವ್ಯಕ್ತಿಯೋವ೯ರು ಉಜಿರೆ ಬಸ್ಸು ನಿಲ್ದಾಣದ ಬಳಿ ಕುಸಿದು ಬಿದ್ದು ಸಾವನ್ನಪ್ಪಿದ ದುಘ೯ಟನೆ ಮಾ.12ರಂದು ವರದಿಯಾಗಿದೆ ಧಮ೯ಸ್ಥಳದ ಗ್ರಾಮದ ನೇತ್ರಾವತಿ ಮನೆ ನಿವಾಸಿ ನಾರಾಯಣ ಆಚಾಯ೯ (80ವ) ಸಾವನ್ನಪ್ಪದವರು. ಮಾ.12 ರಂದು ಉಜಿರೆಗೆ ಹೋಗಿ ಬರುತ್ತೇನೆಂದು ಹೋದವರು ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಮರುದಿನ ಮಾ.13 ರಂದು ಪರಿಚಯದವರೋವ೯ರು ಅವರ ಪುತ್ರ ರಾಘವ ಆಚಾಯ೯ ದೂರವಾಣಿ ಕರೆಮಾಡಿ ನಿಮ್ಮ ತಂದೆ ಉಜಿರೆ ಗ್ರಾಮದ ಬಸ್ಸು ನಿಲ್ದಾಣದ ಬಳಿ ಕುಸಿದು ಬಿದ್ದು ಮೃತಪಟ್ಟಿರುತ್ತಾರೆ ಎಂಬುದಾಗಿ ತಿಳಿಸಿದ್ದರು. ಅದರಂತೆ ಅವರ ಮನೆಯವರು ಸ್ಥಳಕ್ಕೆ ಬಂದು ನೋಡಿದಾಗ ಮಲಗಿದ ಸ್ಥಿತಿಯಲ್ಲಿದ್ದವರನ್ನು ಕೂಡಲೇ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆತಂದಾಗ ವೈದ್ಯರು ಪರೀಕ್ಷಿಸಿ, ಮೃತಪಟ್ಟಿರುವುದಾಗಿ ತಿಳಿದರು. ಈ ಬಗ್ಗೆ ರಾಘವ ಆಚಾಯ೯ ಅವರು ನೀಡಿದ ದೂರರಿನಂತೆ ಧಮ೯ಸ್ಥಳ ಠಾಣೆಯಲ್ಲಿ ಯುಡಿಆರ್ ಸಂ 10/2023 ಕಲಂ:174 ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

Leave a Comment

error: Content is protected !!