ಶುಭ -ವಿವಾಹ
ಚಿ || ಸುದಿನ ಕುಮಾರ – ಚಿ || ಸೌ || ಪೂವಿ೯

Suddi Udaya

ಸುಳ್ಯ ತಾಲೂಕು ಬಾಳಿಲ ಗ್ರಾಮದ ಕಾಂಚೋಡು ಸುಬ್ರಾಯ ಭಟ್ಟರ ಮಗ ಗೋವಿಂದ ಭಟ್ಟರ ಸಹೋದರ, ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಅಜಿತ್‌ನಗರ

ಸುರಕ್ಷಾ ನಿಲಯದ ಭಾರತೀಯ ಭೂ ಸೇನೆಯ ನಿವೃತ್ತ ಯೋಧ ಗೋಪಾಲಕೃಷ್ಣ ಕಾಂಚೋಡು ಇವರ ಪುತ್ರ ಸುದಿನ ಕುಮಾರ ಇವರ ವಿವಾಹವು ಪುತ್ತೂರು ತಾಲೂಕು ಪಡುವನ್ನೂರು ಗ್ರಾಮದ ಕತ್ರಿಬೈಲು ಸನ್ನಿಧಿ ಮೂಡಾಯೂರು ಎಂಬಲ್ಲಿರುವ ಕತ್ರಿಬೈಲು

ಶಂಕರನಾರಾಯಣ ಭಟ್ಟರ ಮಗ ವೆಂಕಟೇಶ್ವರ ಶಮ೯ರ ಪುತ್ರಿ ಪೂವಿ೯ ಅವರೊಂದಿಗೆ ಮಾ.10ರಂದು ʻಸನ್ನಿಧಿ ಮೂಡಾಯೂರು ಮನೆಯಲ್ಲಿ ಜರುಗಿತು. ಮರುದಿನ ಉಜಿರೆ ಶ್ರೀ ಜನಾದ೯ನ ಸ್ವಾಮಿ ದೇವಸ್ಥಾನದ ʻಶ್ರೀ ಕೃಷ್ಣಾನುಗ್ರಹ ಸಭಾಭವನʼದಲ್ಲಿ ವಧೂಗೃಹ ಪ್ರವೇಶಾಂಗ ಸಮಾರಂಭ ನಡೆಯಿತು. ತಾಲೂಕಿನಾದ್ಯಂತ ಗಣ್ಯರು, ಬಂಧು, ಮಿತ್ರರು, ಕುಟಂಬಸ್ಥರು ಆಗಮಿಸಿ ನೂತನ ವಧುವರರಿಗೆ ಶುಭ ಹಾರೈಸಿದರು.

Leave a Comment

error: Content is protected !!