July 23, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿ

ಮದ್ದಡ್ಕ ಪಲ್ಕೆ ಎಂಬಲ್ಲಿ ಮಾರಿ ಪೂಜೆ ಹಾಗೂ ಗುಳಿಗ ದೈವದ ಗಗ್ಗರ ಸೇವೆ

ಕುವೆಟ್ಟು: ಮದ್ದಡ್ಕ ಸಮೀಪದ ಪಲ್ಕೆ ಎಂಬಲ್ಲಿ ವರ್ಷಪ್ರತಿ ಜರಗುವ ಮಾರಿ‌ ಪೂಜೆ ಹಾಗೂ ಗುಳಿಗ ದೈವದ ಗಗ್ಗರ ಸೇವೆ ಮಾ 24 ರಂದು ಜರಗಿತು ಹಿರಿಯರಾದ ಓಬಯ್ಯ ಪೂಜಾರಿ ಸುದೆಬೈಲು.ನೋಣಯ್ಯ ಪೂಜಾರಿ ಪಲ್ಕೆ ಸೇವೆಯನ್ನು ನಡೆಸಿದರು .

ಬಾಬು ಶೆಟ್ಟಿ ಪಡ್ಡೈಲು. ಶಾಂತರಾಮ ಶೆಟ್ಟಿ . ಮೋನಪ್ಪ ಕೆ ಪಲ್ಕೆ. ಪ್ರಭಾಕರ ಶೆಟ್ಟಿ ಉಪ್ಪಡ್ಕ. ಚಿದಾನಂದ ಕಾಯೆರಡ್ಕ. ಶೀನ ಶೆಟ್ಟಿ ಪಲ್ಕೆ. ಗಣೇಶ್ ಶೆಟ್ಟಿ ಅರ್ಕಜೆ. ರಾಜ್ ಪ್ರಕಾಶ್ ಶೆಟ್ಟಿ ಪಡ್ಡೈಲು ಶಿವಪ್ಪ ನಾಯ್ಕ್ ಭದ್ರಕಜೆ. ಪ್ರದೀಪ್ ನಾಯಕ್ ಬಲ್ಕತ್ಯಾರು. ರುದೇಶ್ ಕುಮಾರ್ ಗಾಣದಕೋಟ್ಯ. ಲಕ್ಷ್ಮಿಕಾಂತ್ ಮೂಡೈಲು. ಕ್ರಷ್ಣ ಶೆಟ್ಟಿ ಮದ್ದಡ್ಕ. ಹಾಗೂ ಭಕ್ತಾಧಿಗಳು ಬಾಗವಹಿಸಿದ್ದರು

Related posts

ಧರ್ಮಸ್ಥಳದಲ್ಲಿ ಎರಡು ಆಟೋ ಹಾಗೂ ಮೂರು ಕಾರುಗಳ ನಡುವೆ ಸರಣಿ ಅಪಘಾತ

Suddi Udaya

ಜು.1:ವೇಣೂರು ಪೊಲೀಸ್ ಠಾಣೆಯ ಅಪಘಾತ ಪ್ರಕರಣದಲ್ಲಿ ವಶಪಡಿಸಿಕೊಂಡ ಚೆವರ್‌ಲೆಟ್ ಎಂಜಾಯ್ ಕಾರು ಬಹಿರಂಗ ಹರಾಜು

Suddi Udaya

ಬೆಳ್ತಂಗಡಿ: ಭಾರೀ ಮಳೆಗೆ ಮನೆಯ ಕಂಪೌಂಡ್ ಕುಸಿತ, ಅಪಾರ ನಷ್ಟ

Suddi Udaya

ರಾಜ್ಯಮಟ್ಟದ ಭಾಷಣ ಸ್ಪರ್ಧೆ : ಉಜಿರೆ ಎಸ್. ಡಿ. ಎಂ. ಬಿ.ಎಡ್. ಕಾಲೇಜಿನ ಬಿ.ಇಡಿ. ಪ್ರಶಿಕ್ಷಣಾರ್ಥಿ ವಿನಿತ್ ಲ್ಯಾನ್ಸ್‌ನ್ ಸಿಕ್ವೇರಾ ಪ್ರಥಮ ಸ್ಥಾನ

Suddi Udaya

ಬೆಳ್ತಂಗಡಿ ತಾಲೂಕಿನ ಸರಕಾರಿ ಶಾಲೆಗಳ ದುರಸ್ತಿ ಹಾಗೂ ಶೌಚಾಲಯ ಅಭಿವೃದ್ಧಿಗೆ ರೂ.57.93 ಲಕ್ಷ ಅನುದಾನ ಬಿಡುಗಡೆ: ಶಾಸಕ ಹರೀಶ್ ಪೂಂಜ

Suddi Udaya

ಇಳಂತಿಲ : ಈಶ್ವರಿ ಸಂಜೀವಿನಿ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya
error: Content is protected !!