24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಬೆಳ್ತಂಗಡಿ

ಶ್ರೀರಾಮ ನವಮಿ ಪ್ರಯುಕ್ತ ಮಠದ ಪಟ್ಟದ ದೇವರಿಗೆ ಪಂಚಾಮೃತ ಅಭಿಷೇಕ ರಾಮೋತ್ಸವ

ಬೆಳ್ತಂಗಡಿ: ಶ್ರೀ ಪೇಜಾವರ ಮಠಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀ ಪಾದರ ನೇತ್ರತ್ವದಲ್ಲಿ ಮಾ 30 ಲಕ್ಷ್ಮೀನರಸಿಂಹ ಮಠ ಮದ್ದಡ್ಕ ಇಲ್ಲಿ  ಶ್ರೀರಾಮ ನವಮಿ ಪ್ರಯುಕ್ತ ಶ್ರೀ ಮಠದ ಪಟ್ಟದ ದೇವರಾದ ಸೀತಾಸಹಿತ ಶ್ರೀರಾಮ ಚಂದ್ರ ದೇವರೀಗೆ ಪಂಚಾಮ್ರತ ಅಭಿಷೇಕ ಪೂರ್ವಕ ರಾಮೋತ್ಸವ ನಡೆಯಲಿದ್ದು ಮಾ 29 ರಂದು ಶ್ರೀ ಪೇಜಾವರ ಮಠದ ಸೀತಾಸಮೇತ

ಶ್ರೀರಾಮದೇವರೀಗೆ ಪಲ್ಲಕ್ಕಿಯಲ್ಲಿ ಹಾಗೂ ಶ್ರೀಗಳವರೀಗೆ ಮದ್ದಡ್ಕ ಕಿನ್ನಿಗೋಳಿಯಿಂದ ಲಕ್ಷ್ಮೀನರಸಿಂಹ ಮಠಕ್ಕೆ ಭವ್ಯ ಸ್ವಾಗತದ ಮೆರವಣಿಗೆ ನಡೆಯಯಿತು ನಂತರ ಭಜನೆ ಪರಮಪೂಜ್ಯ ಶ್ರೀಗಳಿಂದ ರಾಮಾಯಾಣ ಉಪನ್ಯಾಸ ಜರಗಿತು ಈ ಸಂದರ್ಭದಲ್ಲಿ ರಘರಾಮ್ ಭಟ್ ಮಠ . ಶರತ್ ಪಡ್ವಟ್ನ್ನಾಯ . ರಾಘವೇಂದ್ರ ಭಟ್ ಮಠ .ಗಂಗಾಧರ್ ಭಟ್ ಕೆವುಡೇಲು. ಮತ್ತಿತರರು ಉಪಸ್ಥಿತರಿದ್ದು

Related posts

ಬೆಳ್ತಂಗಡಿ-ಪುತ್ತೂರು ಮುಳಿಯದಲ್ಲಿ ನವರತ್ನ ಉತ್ಸವದ ಸಂಭ್ರಮ: ಒಂಬತ್ತು ವಿಭಿನ್ನ ರತ್ನದ ಕಲ್ಲುಗಳ ಹಾಗೂ ನವರತ್ನ ಆಭರಣಗಳ ಪ್ರದರ್ಶನ

Suddi Udaya

ಕುಕ್ಕಾವು ಬ್ರಹ್ಮಶ್ರೀ ಮಹಿಳಾ ಸಂಘದಿಂದ ಆರ್ಥಿಕ ನೆರವು

Suddi Udaya

ದಂತ ವೈದ್ಯಕೀಯ ಪರೀಕ್ಷೆ : ಗೇರುಕಟ್ಟೆಯ ಡಾ|ಅನುದೀಕ್ಷಾರಿಂದ ಅತ್ಯುತ್ತಮ ಸಾಧನೆ

Suddi Udaya

ಬೆಳ್ತಂಗಡಿ ಗ್ರಾಹಕರ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ:

Suddi Udaya

ಬೆಳ್ತಂಗಡಿಯ ಯುವ ನ್ಯಾಯವಾದಿ ಪ್ರಜ್ವಲ್ ನಿಧನ

Suddi Udaya

ಕೆ.ಎಸ್.ಎಂ.ಸಿ.ಎ ಕೇಂದ್ರ ಸಮಿತಿಯ ವತಿಯಿಂದ ಉಜಿರೆ ಸಂತ ಜಾರ್ಜ್ ದೇವಾಲಯಕ್ಕೆ ಭೇಟಿ

Suddi Udaya
error: Content is protected !!