April 2, 2025
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಬೆಳ್ತಂಗಡಿ

ಶ್ರೀರಾಮ ನವಮಿ ಪ್ರಯುಕ್ತ ಮಠದ ಪಟ್ಟದ ದೇವರಿಗೆ ಪಂಚಾಮೃತ ಅಭಿಷೇಕ ರಾಮೋತ್ಸವ

ಬೆಳ್ತಂಗಡಿ: ಶ್ರೀ ಪೇಜಾವರ ಮಠಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀ ಪಾದರ ನೇತ್ರತ್ವದಲ್ಲಿ ಮಾ 30 ಲಕ್ಷ್ಮೀನರಸಿಂಹ ಮಠ ಮದ್ದಡ್ಕ ಇಲ್ಲಿ  ಶ್ರೀರಾಮ ನವಮಿ ಪ್ರಯುಕ್ತ ಶ್ರೀ ಮಠದ ಪಟ್ಟದ ದೇವರಾದ ಸೀತಾಸಹಿತ ಶ್ರೀರಾಮ ಚಂದ್ರ ದೇವರೀಗೆ ಪಂಚಾಮ್ರತ ಅಭಿಷೇಕ ಪೂರ್ವಕ ರಾಮೋತ್ಸವ ನಡೆಯಲಿದ್ದು ಮಾ 29 ರಂದು ಶ್ರೀ ಪೇಜಾವರ ಮಠದ ಸೀತಾಸಮೇತ

ಶ್ರೀರಾಮದೇವರೀಗೆ ಪಲ್ಲಕ್ಕಿಯಲ್ಲಿ ಹಾಗೂ ಶ್ರೀಗಳವರೀಗೆ ಮದ್ದಡ್ಕ ಕಿನ್ನಿಗೋಳಿಯಿಂದ ಲಕ್ಷ್ಮೀನರಸಿಂಹ ಮಠಕ್ಕೆ ಭವ್ಯ ಸ್ವಾಗತದ ಮೆರವಣಿಗೆ ನಡೆಯಯಿತು ನಂತರ ಭಜನೆ ಪರಮಪೂಜ್ಯ ಶ್ರೀಗಳಿಂದ ರಾಮಾಯಾಣ ಉಪನ್ಯಾಸ ಜರಗಿತು ಈ ಸಂದರ್ಭದಲ್ಲಿ ರಘರಾಮ್ ಭಟ್ ಮಠ . ಶರತ್ ಪಡ್ವಟ್ನ್ನಾಯ . ರಾಘವೇಂದ್ರ ಭಟ್ ಮಠ .ಗಂಗಾಧರ್ ಭಟ್ ಕೆವುಡೇಲು. ಮತ್ತಿತರರು ಉಪಸ್ಥಿತರಿದ್ದು

Related posts

ಮಡಂತ್ಯಾರು ವಲಯದ ಬಂಟರ ಸಂಘದ ಕ್ರೀಡೋತ್ಸವ 2025

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ವಲಯ ಉಪಾಧ್ಯಕ್ಷ ಶಂಕರ್ ರಾವ್ ರವರಿಗೆ ಸನ್ಮಾನ

Suddi Udaya

ಕಲ್ಮಂಜ : ಗುರಿಪಳ್ಳ ನಿವಾಸಿ ಮೇಸ್ತ್ರಿ ನಾರಾಯಣ ಮೂಲ್ಯ ನಿಧನ

Suddi Udaya

ಲಾಯಿಲ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಬಂದಾರು: ಮನೆ ಮೇಲೆ ಕುಸಿದು ಬಿದ್ದ ಧರೆ

Suddi Udaya

ಉಜಿರೆ: 1ವರ್ಷ 8 ತಿಂಗಳಿನ ವೇದ್ಯ ಶ್ರೀಶಾಸ್ತ ರವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್

Suddi Udaya
error: Content is protected !!