ಭಾರತೀಯ ಜೈನ್ ಮಿಲನ್ ಬೆಳ್ತಂಗಡಿ ಘಟಕ : ಧಾರ್ಮಿಕ ಕ್ಷೇತ್ರದ ಸಾಧನೆಗಾಗಿ ನಿರಂಜನ್ ಜೈನ್ ಕುದ್ಯಾಡಿಯವರಿಗೆ ಗೌರವ ಪುರಸ್ಕಾರ

Suddi Udaya

ಬೆಳ್ತಂಗಡಿ: ಭಾರತೀಯ ಜೈನ್ ಮಿಲನ್ ಬೆಳ್ತಂಗಡಿ ಇವರ ಆಶ್ರಯದಲ್ಲಿ ಉಜಿರೆಯಲ್ಲಿ ಎ.8ರಂದು ನಡೆದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಧಾರ್ಮಿಕ ಕ್ಷೇತ್ರದ ಸಾಧನೆಗಾಗಿ ನಿರಂಜನ್ ಜೈನ್ ಕುದ್ಯಾಡಿ ಇವರನ್ನು ಗೌರವಿಸಿ ಪುರಸ್ಕರಿಸಲಾಯಿತು.
ಈ ಸಂದರ್ಭದಲ್ಲಿ ಬೆಳ್ತಂಗಡಿ ಜೈನ್ ಮಿಲನ್ ಅಧ್ಯಕ್ಷ ವೀರ್ ನವೀನ್ ಕುಮಾರ್ ಜೈನ್, ವೀರ್ ಸೋಮಶೇಖರ್ ಶೆಟ್ಟಿ, ಮೂಡುಬಿದಿರೆ ಎಕ್ಸ್ ಲೆಂಟ್ ನ ಯುವರಾಜ್ ಜೈನ್, ಪ್ರೊ. ದಿನೇಶ್ ಚೌಟ, ಮಾಳ ಹರ್ಷೇಂದ್ರ ಜೈನ್, ಸಿದ್ಧಾಂತಕೀರ್ತಿ , ಮೂಡುಬಿದಿರೆಯ ದಿನೇಶ್ ಆನಡ್ಕ, ಪ್ರವೀಣ್ ಕುಮಾರ್ ವೇಣೂರು , ಭುಜಬಲಿ ಧರ್ಮಸ್ಥಳ ಹಾಗೂ ಇತ್ಯಾದಿ ಗಣ್ಯರು ಭಾಗವಹಿಸಿದ್ದರು.

Leave a Comment

error: Content is protected !!