ಪಿಯುಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣ, ಸಹನ ಭಟ್ ರವರಿಗೆ ಸನ್ಮಾನ

Suddi Udaya

ಕೊಯ್ಯೂರು: ಬೆಳ್ತಂಗಡಿ ತಾಲೂಕು ಕೊಯ್ಯುರು ಗ್ರಾಮದ ಬಜಿಲ ಸಂತ್ಯೋಡಿ ರಮೇಶ್ ಭಟ್ ಮತ್ತು ಶಾಂತ ಭಟ್ ಅವರ ಪುತ್ರಿ ಸಹನ ಭಟ್ ಅವರು ದ್ವಿತೀಯ ಪಿ ಯು ಸಿ ಯಲ್ಲಿ 573 ಅಂಕ ಪಡೆದು ಶೇಕಡಾ 95.5 ಪಡೆದಿರುತಾರೆ,

ಇವರನ್ನು ಬಿಜೆಪಿ ಬೂತ್ ವತಿಯಿಂದ ಗೌರವಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸುಮಿತ,ಮಹಶಕ್ತಿ ಕೇಂದ್ರ ಅಧ್ಯಕ್ಷ ದಾಮೋದರ ಗೌಡ ಬೆರ್ಕೆ, ಶಕ್ತಿ ಕೇಂದ್ರ ಅಧ್ಯಕ್ಷ ತಾರಾನಾಥ ಗೌಡ ಬಜಿಲ,ಬೂತ್ ಅಧ್ಯಕ್ಷ ಚಂದ್ರ ಶೇಖರ್ ಉಗ್ರೋಡಿ, ಕಾರ್ಯದರ್ಶಿ ಅಶೋಕ ಪೂಜಾರಿ, ಪಂಚಾಯತ್ ಸದಸ್ಯರಾದ ಹರೀಶ್ ಗೌಡ ಬಜಿಲ, ಚಂದ್ರವತಿ, ಕಾರ್ಯಕರ್ತರಾದ ದಿನೇಶ್ ಗೌಡ ದೇಬುಗ, ಸತೀಶ್ ದೇಬುಗ ಉಪಸ್ಥಿತರಿದ್ದರು.

Leave a Comment

error: Content is protected !!