ಶ್ರೀ ಉಳ್ಳಾಲ್ತಿ ಗೆಳೆಯರ ಬಳಗದಿಂದ ಸಹಾಯ ಧನ

Suddi Udaya

ಶ್ರೀ ಉಳ್ಳಾಲ್ತಿ ಗೆಳೆಯರ ಬಳಗದ 37ನೇ ಸೇವಾ ಯೋಜನೆಯ ಸಹಾಯ ಧನವನ್ನು ಮೂರ್ಜೆ ಲಲಿತಾ ಪೂಜಾರ್ತಿ ರವರಿಗೆ ರೂ.18000 ದ ಚೆಕ್ಕನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭ ಗ್ರಾಮ ಪಂಚಾಯತ್ ಸದಸ್ಯ ಅವಿನಾಶ್ ಪೂಜಾರಿ ಮೂರ್ಜೆ, ಶ್ರೀ ಉಳ್ಳಾಲ್ತಿ ಗೆಳೆಯರ ಬಳಗದ ಕಾರ್ಯದರ್ಶಿ ನಾರಾಯಣ ಶೆಟ್ಟಿ ಕುಡೆಂಚ, ಸದಸ್ಯರುಗಳಾದ ರಮಾನಂದ ಪೂಜಾರಿ ಡಿ.ಮಜಲು, ವೀರೇಂದ್ರ ಜೈನ್ ಅರಮನೆ, ರಾಜೇಶ್ ,ಸೌಮ್ಯ, ದಿವಾಕರ ಪೂಜಾರಿ ಪರಪಿತ್ತಿಲು, ಶಾಜಿಮೋಹನ್ ಮೂರ್ಜೆ, ನಿತಿನ್ ಶೆಟ್ಟಿ ಮೂರ್ಜೆ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Leave a Comment

error: Content is protected !!