ವಿವಿಧೆಡೆ ಶಾಸಕ ಹರೀಶ್ ಪೂಂಜ ಮತ ಯಾಚನೆ

Suddi Udaya

ಬೆಳ್ತಂಗಡಿವಿಧಾನಸಭಾಕ್ಷೇತ್ರದ ಅಭ್ಯರ್ಥಿ ಹರೀಶ್ ಪೂಂಜ ಅವರು ಇಂದು ಎ.27 ರಂದು ಕುಕ್ಕೇಡಿ, ನಿಟ್ಟಡೆ,ಗರ್ಡಾಡಿ, ಪಡಂಗಡಿ,ನಾಲ್ಕೂರು,ಬಳೆಂಜ,

ತೆಂಕಕರಂದೂರು,ಮುಂಡೂರು,ಬಡಗಾಕಾರಂದೂರು,ಪಿಲ್ಯ, ಕುದ್ಯಾಡಿ,ನಾವರ,ಸುರಿಮೊಗ್ರು ಗ್ರಾಮಗಳಲ್ಲಿ ಕಾರ್ಯಕರ್ತರೊಂದಿಗೆ ಮನೆ ಮನೆ ಸಂಪರ್ಕ ನಡೆಸಿದರು.

ಈ ಸಂದರ್ಭದಲ್ಲಿ ಅಭ್ಯರ್ಥಿ ಪ್ರಮುಖ್ ಜಯಾನಂದ ಗೌಡ, ಸ್ಥಳೀಯ ಜನಪ್ರತಿನಿಧಿಗಳು,ಮಹಾಶಕ್ತಿಕೇಂದ್ರ ಶಕ್ತಿ ಕೇಂದ್ರಗಳ ಪ್ರಮುಖರುಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Comment

error: Content is protected !!