ಗೇರುಕಟ್ಟೆ: ಶ್ರೀ ದುರ್ಗಾ ಭಜನಾ ಮಂಡಳಿ ಬೊಲ್ಲುಕಲ್ಲು ಸಮಿತಿಯಿಂದ ಶಾಸಕ ಹರೀಶ್ ಪೂಂಜರಿಗೆ ಅಭಿನಂದನೆ

Suddi Udaya

Updated on:

ಗೇರುಕಟ್ಟೆ: ಶ್ರೀ ದುರ್ಗಾ ಭಜನಾ ಮಂಡಳಿ ಹನುಮಾನ್ ನಗರ ಬೊಲ್ಲುಕಲ್ಲು ಇವರ ವತಿಯಿಂದ ಶಾಸಕ ಹರೀಶ್ ಪೂಂಜರಿಗೆ ಅಭಿನಂದನೆ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಅಧ್ಯಕ್ಷ ದಿನೇಶ್ ಗೌಡ ಕಲ್ಕುರ್ಣಿ, ಉಪಾಧ್ಯಕ್ಷ ಯಶೋಧರ ಗೌಡ ಹೀರ್ಯ, ಕಾರ್ಯದರ್ಶಿ ಲೋಹಿತಾಶ್ವ ಕಲ್ಕುರ್ಣಿ, ಜೊತೆ ಕಾರ್ಯದರ್ಶಿ ರಕ್ಷಿತ್ ಗೌಡ ಬಾಕಿಮಾರ್, ಜೊತೆ ಅರ್ಚಕ ಸುಂದರ ಪೂಜಾರಿ ಪಾಲ್ಯ, ಸಂಚಾಲಕರು ಯೋಗೀಶ್ ಗೌಡ ಪೆಳತ್ತಾಳಿಕೆ, ಕುಶಾಲಪ್ಪ ಗೌಡ ಹಾಕೋಟೆ, ಸುರೇಶ್ ಗೌಡ ಕಲ್ಕುರ್ಣಿ, ಶೇಖರ್ ಪೂಜಾರಿ ಪಾಲ್ಯ, ಸದಸ್ಯರಾದ ಪ್ರಕಾಶ್ ಭಟ್, ಪದ್ಮನಾಭ ಗೌಡ, ಶಶಿಧರ ಶೆಟ್ಟಿ ಹೀರ್ಯ, ತುಕಾರಾಮ ಪೂಜಾರಿ ಪದವು, ಸ್ಥಳೀಯರಾದ ಶೇಖರ್ ನಾಯ್ಕ, ಬಾಲಕೃಷ್ಣ ಬಿರ್ಮೋಟ್ಟು, ತುಕರಾಮ ಪೂಜಾರಿ, ರಾಮ್ ಪ್ರಕಾಶ್, ಪದ್ಮನಾಭ ಮುಂತಾದವರು ಉಪಸ್ಥಿತರಿದ್ದರು.

Leave a Comment

error: Content is protected !!