ಡಾ| ಡಿ. ಹೆಗ್ಗಡೆಯವರಿಗೆ “ಯಕ್ಷದ್ರುವ ಪಟ್ಲ ಸಂಭ್ರಮ -2023” ಆಮಂತ್ರಣ

Suddi Udaya

ಧರ್ಮಸ್ಥಳ: ಇದೆ ಮೇ 27 ಮತ್ತು 28 ರಂದು ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ನಡೆಯಲಿರುವ “ಯಕ್ಷದ್ರುವ  ಪಟ್ಲ ಸಂಭ್ರಮ 2023” ರ ಆಮಂತ್ರಣವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ  ಧರ್ಮಾಧಿಕಾರಿಗಳಾದ  ಡಾ| ಡಿ.  ವೀರೇಂದ್ರ ಹೆಗ್ಗಡೆಯವರಿಗೆ   ಪಟ್ಲ ಫೌಂಡೇಶನಿನ ಪದಾಧಿಕಾರಿಗಳು ಅರ್ಪಿಸಿ ಅವರನ್ನು ಕಾರ್ಯಕ್ರಮಕ್ಕೆ ಪ್ರೀತಿಪೂರ್ವಕವಾಗಿ ಆಮಂತ್ರಿಸಿದರು. 

ಪಟ್ಲ ಫೌಂಡೇಶನ್ ನ  ಸಂಸ್ಥಾಪಕ , ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ, ಕದ್ರಿ ನವನೀತ ಶೆಟ್ಟಿ, ಧರ್ಮಸ್ಥಳದ ಬಿ.ಭುಜಬಲಿ  ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. 

Leave a Comment

error: Content is protected !!