ಅಳದಂಗಡಿ: ಮಾರ್ನಿಂಗ್ ಕ್ರಿಕೆಟರ್ಸ್ ಕೆದ್ದು ಇದರ ವತಿಯಿಂದ ಹಿಂದು ಯುವಶಕ್ತಿ ಅಲಡ್ಕ ಕ್ಷೇತ್ರ
ಸಮಾಜಸೇವಾ ಸಂಘಟನೆಯ ಸಹಕಾರದೊಂದಿಗೆ ಕೀರ್ತನ್ ಇವರ ಚಿಕಿತ್ಸೆಗಾಗಿ ನಡೆಸಿದ ಕ್ರೀಡಾಕೂಟದ ಸಂದರ್ಭದಲ್ಲಿ ಹರೀಶ್ ನೀರಲ್ಕೆ ಇವರು ಸಹಕಾರದೊಂದಿಗೆ ಇಸ್ರೇಲ್ ನ ಸಂದೀಪ್ ಕುಮಾರ್ ಇವರ ಮಾಲೀಕತ್ವದ ಟೀಮ್ ರಾಮಧನ್ ರಾಕರ್ಸ್ ಇಸ್ರೇಲ್ ಇವರು ಸಂಗ್ರಹಿಸಿರುವ ರೂ 21,800 ನ್ನು ಅಳದಂಗಡಿ ಸತ್ಯದೇವತೆ ದೈವಸ್ಥಾನದಲ್ಲಿ ಶಿವಪ್ರಸಾದ್ ಅಜಿಲರ ಸಮ್ಮುಖದಲ್ಲಿ ವಸಂತ ಪೂಜಾರಿ ನೀರಲ್ಕೆ ಇವರ ಸಮಕ್ಷಮದಲ್ಲಿ ಕೀರ್ತನ್ ಇವರಿಗೆ ಹಸ್ತಾಂತರಿಸಲಾಯಿತು.








