23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಅರಸಿನಮಕ್ಕಿ ಶ್ರೀಗೋಪಾಲಕೃಷ್ಣ ಹಿರಿಯ ಪ್ರಾಥಮಿಕ ಶಾಲಾ ಮಂತ್ರಿಮಂಡಲ ರಚನೆ

ಅರಸಿನಮಕ್ಕಿ: ಶ್ರೀ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಅರಸಿನಮಕ್ಕಿ, 2023-2024 ನೇ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿಮಂಡಲವನ್ನು ಚುನಾವಣೆಯ ಮೂಲಕ ಮಂತ್ರಿಗಳನ್ನು ಜೂ. 17 ರ೦ದು ಆಯ್ಕೆ ಮಾಡಲಾಯಿತು,

ಮುಖ್ಯ ಮಂತ್ರಿ ಶ್ರಾವ್ಯ 7ನೇ, ಉಪ ಮುಖ್ಯಮಂತ್ರಿ ಕಿರಣ್, 6ನೇ , ವಿರೋಧ ಪಕ್ಷ ಸುಶ್ಮಿತ್ 7ನೇ, ಉಪ ವಿರೋಧ ಪಕ್ಷ ಲಿಖಿತ್ ಬಿ. 6ನೇ, ಗೃಹಮಂತ್ರಿ ಅಭಿಜಿತ್ 7ನೇ, ಉಪ ಗೃಹಮಂತ್ರಿ ಕಾರ್ತಿಕ್ 6ನೇ, ಸಾಂಸ್ಕೃತಿಕ ಮಂತ್ರಿ ರಕ್ಷಿತಾ 7ನೇ, ಉಪ ಸಾಂಸ್ಕೃತಿಕ ಮಂತ್ರಿ ಅದ್ವಿತಿ 6ನೇ, ತೋಟಗಾರಿಕೆ ಮಂತ್ರಿ ಅರ್ಜುನ್ 7ನೇ, ಉಪ ತೋಟಗಾರಿಕೆ ಮಂತ್ರಿ ಪವನ್, ನೀರಾವರಿ ಮಂತ್ರಿ:ಪ್ರಿಯಾಂಕ 7ನೇ, ಉಪ ನೀರಾವರಿ ಮಂತ್ರಿ: ದೀಕ್ಷಿತ್ ಗೌಡ 6ನೇ, ಸಾಕೇತ್ 6ನೇ, ಸ್ವಚ್ಛತಾ ಮಂತ್ರಿ:ಪ್ರಣಮ್ಯ 6ನೇ, ಉಪ ಸ್ವಚ್ಛತಾ ಮಂತ್ರಿ ಚಂದ್ರ ಪ್ರಸಾದ್ 6ನೇ, ಆಹಾರ ಮಂತ್ರಿ ದೀಕ್ಷಿತ್ 6ನೇ, ಉಪ ಆಹಾರ ಮಂತ್ರಿ: ನಿವೇದಿತಾ 6ನೇ , ಗ್ರಂಥಾಲಯ ಮಂತ್ರಿ ಶುಭಲತಾ 7ನೇ , ಉಪ ಗ್ರಂಥಾಲಯ ಮಂತ್ರಿ ಚೇತನಾ 6ನೇ, ಕ್ರೀಡಾ ಮಂತ್ರಿ ಕೀರ್ತನ್ 7ನೇ, ಉಪ ಕ್ರೀಡಾ ಮಂತ್ರಿ: ಜಿತೇಶ್ 6ನೇ, ಆರೋಗ್ಯ ಮಂತ್ರಿ ಕುಶ್ಮಿತಾ 7ನೇ, ಉಪ ಆರೋಗ್ಯ ಮಂತ್ರಿ: ಚೈತ್ರೇಶ್ 6ನೇ , ಎಲ್ಲಾ ಮಂತ್ರಿಗಳು ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕಿಯರ ಸಮ್ಮುಖದಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಿದರು.

Related posts

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ವಾಣಿ ಪದವಿ ಪೂರ್ವ ಕಾಲೇಜಿಗೆ 98.16% ಫಲಿತಾಂಶ

Suddi Udaya

ಉಜಿರೆ ಮಹಿಳಾ ವಿವಿದ್ದೋದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಶಶಿಕಲಾ ಡಿ ಗೌಡ , ಉಪಾಧ್ಯಕ್ಷರಾಗಿ ಪ್ರಮೀಳಾ

Suddi Udaya

ಕಡಿರುದ್ಯಾವರ ಗ್ರಾಮದ ಕುಕ್ಕುದಡಿಯಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ರೂ.1ಕೋಟಿ ಅನುದಾನ–ಶಾಸಕ ಹರೀಶ್ ಪೂಂಜ

Suddi Udaya

ವಿಪರೀತ ಮಳೆ ಕಾರಣ ಕಾಶಿಪಟ್ಣ ಸ.ಹಿ.ಪ್ರಾ. ಶಾಲೆಯ ಮೇಲ್ಚಾವಣಿ ಕುಸಿತ: ಶಾಸಕ ಹರೀಶ್ ಪೂಂಜರಿಂದ ತಕ್ಷಣ ಸ್ಪಂದನೆ

Suddi Udaya

ಉಜಿರೆಯ ಶ್ರೀ ಧ.ಮಂ. ಆಂ.ಮಾ. (ರಾಜ್ಯ ಪಠ್ಯಕ್ರಮ) ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Suddi Udaya

ಉಜಿರೆ: ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆ ಪ್ರಾರಂಭೋತ್ಸವ

Suddi Udaya
error: Content is protected !!