24.4 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಅರಸಿನಮಕ್ಕಿ ಶ್ರೀಗೋಪಾಲಕೃಷ್ಣ ಹಿರಿಯ ಪ್ರಾಥಮಿಕ ಶಾಲಾ ಮಂತ್ರಿಮಂಡಲ ರಚನೆ

ಅರಸಿನಮಕ್ಕಿ: ಶ್ರೀ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಅರಸಿನಮಕ್ಕಿ, 2023-2024 ನೇ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿಮಂಡಲವನ್ನು ಚುನಾವಣೆಯ ಮೂಲಕ ಮಂತ್ರಿಗಳನ್ನು ಜೂ. 17 ರ೦ದು ಆಯ್ಕೆ ಮಾಡಲಾಯಿತು,

ಮುಖ್ಯ ಮಂತ್ರಿ ಶ್ರಾವ್ಯ 7ನೇ, ಉಪ ಮುಖ್ಯಮಂತ್ರಿ ಕಿರಣ್, 6ನೇ , ವಿರೋಧ ಪಕ್ಷ ಸುಶ್ಮಿತ್ 7ನೇ, ಉಪ ವಿರೋಧ ಪಕ್ಷ ಲಿಖಿತ್ ಬಿ. 6ನೇ, ಗೃಹಮಂತ್ರಿ ಅಭಿಜಿತ್ 7ನೇ, ಉಪ ಗೃಹಮಂತ್ರಿ ಕಾರ್ತಿಕ್ 6ನೇ, ಸಾಂಸ್ಕೃತಿಕ ಮಂತ್ರಿ ರಕ್ಷಿತಾ 7ನೇ, ಉಪ ಸಾಂಸ್ಕೃತಿಕ ಮಂತ್ರಿ ಅದ್ವಿತಿ 6ನೇ, ತೋಟಗಾರಿಕೆ ಮಂತ್ರಿ ಅರ್ಜುನ್ 7ನೇ, ಉಪ ತೋಟಗಾರಿಕೆ ಮಂತ್ರಿ ಪವನ್, ನೀರಾವರಿ ಮಂತ್ರಿ:ಪ್ರಿಯಾಂಕ 7ನೇ, ಉಪ ನೀರಾವರಿ ಮಂತ್ರಿ: ದೀಕ್ಷಿತ್ ಗೌಡ 6ನೇ, ಸಾಕೇತ್ 6ನೇ, ಸ್ವಚ್ಛತಾ ಮಂತ್ರಿ:ಪ್ರಣಮ್ಯ 6ನೇ, ಉಪ ಸ್ವಚ್ಛತಾ ಮಂತ್ರಿ ಚಂದ್ರ ಪ್ರಸಾದ್ 6ನೇ, ಆಹಾರ ಮಂತ್ರಿ ದೀಕ್ಷಿತ್ 6ನೇ, ಉಪ ಆಹಾರ ಮಂತ್ರಿ: ನಿವೇದಿತಾ 6ನೇ , ಗ್ರಂಥಾಲಯ ಮಂತ್ರಿ ಶುಭಲತಾ 7ನೇ , ಉಪ ಗ್ರಂಥಾಲಯ ಮಂತ್ರಿ ಚೇತನಾ 6ನೇ, ಕ್ರೀಡಾ ಮಂತ್ರಿ ಕೀರ್ತನ್ 7ನೇ, ಉಪ ಕ್ರೀಡಾ ಮಂತ್ರಿ: ಜಿತೇಶ್ 6ನೇ, ಆರೋಗ್ಯ ಮಂತ್ರಿ ಕುಶ್ಮಿತಾ 7ನೇ, ಉಪ ಆರೋಗ್ಯ ಮಂತ್ರಿ: ಚೈತ್ರೇಶ್ 6ನೇ , ಎಲ್ಲಾ ಮಂತ್ರಿಗಳು ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕಿಯರ ಸಮ್ಮುಖದಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಿದರು.

Related posts

ಭಜನಾ ಪರಿಷತ್ ಲಾಯಿಲ ವಲಯದ ಅಧ್ಯಕ್ಷರಾಗಿ ಪಿ. ಚಂದ್ರಶೇಖರ ಸಾಲ್ಯಾನ್, ಕಾರ್ಯದರ್ಶಿಯಾಗಿ ಅಖಿಲೇಶ್ ಚಂದ್ಕೂರು, ಕೋಶಾಧಿಕಾರಿಯಾಗಿ ದಿನೇಶ್ ಜಾನ್ಲಪು

Suddi Udaya

ವೇಣೂರು -ಪೆರ್ಮುಡ “ಸೂರ್ಯ – ಚಂದ್ರ” ಜೋಡುಕರೆ ಕಂಬಳ ಕೂಟದ ಫಲಿತಾoಶ

Suddi Udaya

ಡಿ.5 : ಬೆಳ್ತಂಗಡಿ ಹಾಗೂ ಧರ್ಮಸ್ಥಳ ವಿದ್ಯುತ್ ಉಪಕೇಂದ್ರದ ಫೀಡರ್ ಗಳಲ್ಲಿ ವಿದ್ಯುತ್ ನಿಲುಗಡೆ

Suddi Udaya

ಮುಳಿಯ ಜ್ಯುವೆಲ್ಸ್‌ ನಲ್ಲಿ ಸಂಸ್ಥಾಪಕರ ದಿನಾಚರಣೆ: ಸಾಮಾಜಿಕ ಕಳಕಳಿಯ ಸ್ವರ್ಣ ಪರಂಪರೆಯಲ್ಲಿ 78 ವರ್ಷ

Suddi Udaya

ಕುಣಿತಾ ಭಜನೆಯಲ್ಲಿ ಶ್ರೀ ವಿದ್ಯಾ ಸರಸ್ವತಿ ಭಜನಾ ಮಂಡಳಿ ಪಾರೆಂಕಿ ತಂಡಕ್ಕೆ ಪ್ರಥಮ ಸ್ಥಾನ

Suddi Udaya

ವೃದ್ದಾಶ್ರಮ ವಾಸಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡು ಮಾದರಿಯಾದ ನ್ಯಾಯವಾದಿ ಮುರಳಿ ಬಲಿಪ: ಎರಡು ಗೋಶಾಲೆಗಳಿಗೂ ದೇಣಿಗೆ

Suddi Udaya
error: Content is protected !!