ತಾಲೂಕು ಭಜನಾ ಪರಿಷತ್ ನ ಲಾಯಿಲ ವಲಯದ ಭಜನಾ ಮಂಡಳಿಗಳ ಪದಾದಿಕಾರಿಗಳ ಸಭೆ

Suddi Udaya

ಲಾಯಿಲ : ತಾಲೂಕು ಭಜನಾ ಪರಿಷತ್ ನ ಲಾಯಿಲ ವಲಯದ ಭಜನಾ ಮಂಡಳಿ ಗಳ ಪದಾದಿಕಾರಿಗಳ ಸಭೆಯು ಶ್ರೀ ರಾಘವೇಂದ್ರ ಸ್ವಾಮಿ ಮಠ ಲಾಯಿಲದಲ್ಲಿ ನಡೆಯಿತು ಸಭೆಯಲ್ಲಿ ತಾಲೂಕು ಭಜನಾ ಪರಿಷತ್ ಅಧ್ಯಕ್ಷರಾದ ವೆಂಕಟೇಶ್ವರ ಭಟ್ ಸಬೆಯನ್ನು ಉದ್ದೇಶಿಸಿ ಮಾತನಾಡಿ ಭಜನೆಯ ಮಹತ್ವ ಕುರಿತು ಮಾಹಿತಿ ನೀಡಿದರು . ಸಭೆಯಲ್ಲಿ ಪರಿಷತ್ ಕಾರ್ಯದರ್ಶಿ ಗಳಾದ ಚಂದ್ರಶೇಕರ್ ಸಾಲಿಯಾನ್ ಕೊಯ್ಯೂರು ಇವರು ನೋಂದಾವಣೆ ಆಗದೆ ಇರುವ ಭಜನಾ ಮಂಡಳಿ ಗಳ ವಿವರ ನೀಡಿದರು ಹಾಗೂ ಅದಕ್ಕೆ ಬೇಕಾದ ದಾಖಲಾತಿ ಪ್ರಕ್ರಿಯೆ ಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ವಲಯದ ಭಜನಾ ಮಂಡಳಿ ಗಳ ಪದಾಕಾರಿಗಳ ಜೊತೆ ಚರ್ಚಿಸಲಾಯಿತು. ಕಾರ್ಯಕ್ರಮವನ್ನು ಸೇವಪ್ರ ತಿನಿಧಿ ಗಳಾದ ಲೀಲಾ ನಿರೂಪಿಸಿ, ಗೀತಾ ವಂದಿಸಿದರು.

Leave a Comment

error: Content is protected !!