23.6 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಅರಸಿನಮಕ್ಕಿ ಶ್ರೀಗೋಪಾಲಕೃಷ್ಣ ಹಿರಿಯ ಪ್ರಾಥಮಿಕ ಶಾಲಾ ಮಂತ್ರಿಮಂಡಲ ರಚನೆ

ಅರಸಿನಮಕ್ಕಿ: ಶ್ರೀ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಅರಸಿನಮಕ್ಕಿ, 2023-2024 ನೇ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿಮಂಡಲವನ್ನು ಚುನಾವಣೆಯ ಮೂಲಕ ಮಂತ್ರಿಗಳನ್ನು ಜೂ. 17 ರ೦ದು ಆಯ್ಕೆ ಮಾಡಲಾಯಿತು,

ಮುಖ್ಯ ಮಂತ್ರಿ ಶ್ರಾವ್ಯ 7ನೇ, ಉಪ ಮುಖ್ಯಮಂತ್ರಿ ಕಿರಣ್, 6ನೇ , ವಿರೋಧ ಪಕ್ಷ ಸುಶ್ಮಿತ್ 7ನೇ, ಉಪ ವಿರೋಧ ಪಕ್ಷ ಲಿಖಿತ್ ಬಿ. 6ನೇ, ಗೃಹಮಂತ್ರಿ ಅಭಿಜಿತ್ 7ನೇ, ಉಪ ಗೃಹಮಂತ್ರಿ ಕಾರ್ತಿಕ್ 6ನೇ, ಸಾಂಸ್ಕೃತಿಕ ಮಂತ್ರಿ ರಕ್ಷಿತಾ 7ನೇ, ಉಪ ಸಾಂಸ್ಕೃತಿಕ ಮಂತ್ರಿ ಅದ್ವಿತಿ 6ನೇ, ತೋಟಗಾರಿಕೆ ಮಂತ್ರಿ ಅರ್ಜುನ್ 7ನೇ, ಉಪ ತೋಟಗಾರಿಕೆ ಮಂತ್ರಿ ಪವನ್, ನೀರಾವರಿ ಮಂತ್ರಿ:ಪ್ರಿಯಾಂಕ 7ನೇ, ಉಪ ನೀರಾವರಿ ಮಂತ್ರಿ: ದೀಕ್ಷಿತ್ ಗೌಡ 6ನೇ, ಸಾಕೇತ್ 6ನೇ, ಸ್ವಚ್ಛತಾ ಮಂತ್ರಿ:ಪ್ರಣಮ್ಯ 6ನೇ, ಉಪ ಸ್ವಚ್ಛತಾ ಮಂತ್ರಿ ಚಂದ್ರ ಪ್ರಸಾದ್ 6ನೇ, ಆಹಾರ ಮಂತ್ರಿ ದೀಕ್ಷಿತ್ 6ನೇ, ಉಪ ಆಹಾರ ಮಂತ್ರಿ: ನಿವೇದಿತಾ 6ನೇ , ಗ್ರಂಥಾಲಯ ಮಂತ್ರಿ ಶುಭಲತಾ 7ನೇ , ಉಪ ಗ್ರಂಥಾಲಯ ಮಂತ್ರಿ ಚೇತನಾ 6ನೇ, ಕ್ರೀಡಾ ಮಂತ್ರಿ ಕೀರ್ತನ್ 7ನೇ, ಉಪ ಕ್ರೀಡಾ ಮಂತ್ರಿ: ಜಿತೇಶ್ 6ನೇ, ಆರೋಗ್ಯ ಮಂತ್ರಿ ಕುಶ್ಮಿತಾ 7ನೇ, ಉಪ ಆರೋಗ್ಯ ಮಂತ್ರಿ: ಚೈತ್ರೇಶ್ 6ನೇ , ಎಲ್ಲಾ ಮಂತ್ರಿಗಳು ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕಿಯರ ಸಮ್ಮುಖದಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಿದರು.

Related posts

ಬಾರ್ಯ: ಶ್ರೀ ಮಹಾವಿಷ್ಣುಯಾಗದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಮದ್ದಡ್ಕ ವಿಶ್ವ ಹಿಂದೂ ಪರಿಷತ್ ಭಜರಂಗದಳ ವತಿಯಿಂದ ಧನಸಹಾಯ ಹಸ್ತಾಂತರ

Suddi Udaya

ಕೆಎಸ್ಆರ್ ಟಿಸಿ ಮಜ್ದೂರು ಸಂಘದ ವಾರ್ಷಿಕ ಸಭೆ

Suddi Udaya

ವೇಣೂರು ಶ್ರೀಗು.ಸ್ವಾ.ಸೇ. ಸಂಘ, ಯುವವಾಹಿನಿ ವೇಣೂರು ಘಟಕ ಹಾಗೂ ಬಂಗೇರ ಅಭಿಮಾನಿ ಬಳಗ ವತಿಯಿಂದ ಮಾಜಿ ಶಾಸಕ ಕೆ ವಸಂತ ಬಂಗೇರಿಗೆ ನುಡಿನಮನ

Suddi Udaya

ಧರ್ಮಸ್ಥಳ : ಮಹಿಳೆಯ ರೂ. 2 ಲಕ್ಷ ಮೌಲ್ಯದ ಮಾಂಗಲ್ಯ ಸರ ಇರಿಸಿದ್ದ ಪರ್ಸ್ ಕಳವು: ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಅಸಂಘಟಿತ ಕಾರ್ಮಿಕ ಘಟಕ ಬೆಳ್ತಂಗಡಿ ನಗರ ಬ್ಲಾಕ್ ಸಮಿತಿಗೆ ನೂತನ ಅಧ್ಯಕ್ಷರಾಗಿ ಅಬ್ದುಲ್ ರಝಾಕ್ ತೆಕ್ಕಾರು ನೇಮಕ

Suddi Udaya
error: Content is protected !!