25.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಅರಸಿನಮಕ್ಕಿ ಶ್ರೀಗೋಪಾಲಕೃಷ್ಣ ಹಿರಿಯ ಪ್ರಾಥಮಿಕ ಶಾಲಾ ಮಂತ್ರಿಮಂಡಲ ರಚನೆ

ಅರಸಿನಮಕ್ಕಿ: ಶ್ರೀ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಅರಸಿನಮಕ್ಕಿ, 2023-2024 ನೇ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿಮಂಡಲವನ್ನು ಚುನಾವಣೆಯ ಮೂಲಕ ಮಂತ್ರಿಗಳನ್ನು ಜೂ. 17 ರ೦ದು ಆಯ್ಕೆ ಮಾಡಲಾಯಿತು,

ಮುಖ್ಯ ಮಂತ್ರಿ ಶ್ರಾವ್ಯ 7ನೇ, ಉಪ ಮುಖ್ಯಮಂತ್ರಿ ಕಿರಣ್, 6ನೇ , ವಿರೋಧ ಪಕ್ಷ ಸುಶ್ಮಿತ್ 7ನೇ, ಉಪ ವಿರೋಧ ಪಕ್ಷ ಲಿಖಿತ್ ಬಿ. 6ನೇ, ಗೃಹಮಂತ್ರಿ ಅಭಿಜಿತ್ 7ನೇ, ಉಪ ಗೃಹಮಂತ್ರಿ ಕಾರ್ತಿಕ್ 6ನೇ, ಸಾಂಸ್ಕೃತಿಕ ಮಂತ್ರಿ ರಕ್ಷಿತಾ 7ನೇ, ಉಪ ಸಾಂಸ್ಕೃತಿಕ ಮಂತ್ರಿ ಅದ್ವಿತಿ 6ನೇ, ತೋಟಗಾರಿಕೆ ಮಂತ್ರಿ ಅರ್ಜುನ್ 7ನೇ, ಉಪ ತೋಟಗಾರಿಕೆ ಮಂತ್ರಿ ಪವನ್, ನೀರಾವರಿ ಮಂತ್ರಿ:ಪ್ರಿಯಾಂಕ 7ನೇ, ಉಪ ನೀರಾವರಿ ಮಂತ್ರಿ: ದೀಕ್ಷಿತ್ ಗೌಡ 6ನೇ, ಸಾಕೇತ್ 6ನೇ, ಸ್ವಚ್ಛತಾ ಮಂತ್ರಿ:ಪ್ರಣಮ್ಯ 6ನೇ, ಉಪ ಸ್ವಚ್ಛತಾ ಮಂತ್ರಿ ಚಂದ್ರ ಪ್ರಸಾದ್ 6ನೇ, ಆಹಾರ ಮಂತ್ರಿ ದೀಕ್ಷಿತ್ 6ನೇ, ಉಪ ಆಹಾರ ಮಂತ್ರಿ: ನಿವೇದಿತಾ 6ನೇ , ಗ್ರಂಥಾಲಯ ಮಂತ್ರಿ ಶುಭಲತಾ 7ನೇ , ಉಪ ಗ್ರಂಥಾಲಯ ಮಂತ್ರಿ ಚೇತನಾ 6ನೇ, ಕ್ರೀಡಾ ಮಂತ್ರಿ ಕೀರ್ತನ್ 7ನೇ, ಉಪ ಕ್ರೀಡಾ ಮಂತ್ರಿ: ಜಿತೇಶ್ 6ನೇ, ಆರೋಗ್ಯ ಮಂತ್ರಿ ಕುಶ್ಮಿತಾ 7ನೇ, ಉಪ ಆರೋಗ್ಯ ಮಂತ್ರಿ: ಚೈತ್ರೇಶ್ 6ನೇ , ಎಲ್ಲಾ ಮಂತ್ರಿಗಳು ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕಿಯರ ಸಮ್ಮುಖದಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಿದರು.

Related posts

ಬೆಳ್ತಂಗಡಿ ಮಂಡಲ ಬಿಜೆಪಿ ಯುವಮೋರ್ಚಾ ವಿಶೇಷ ಕಾರ್ಯಕಾರಣಿ ಸಭೆಗೆ ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ ಭೇಟಿ

Suddi Udaya

ಸಿಯೋನ್ ಆಶ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ

Suddi Udaya

ವಿದ್ಯಾಮಾತಾ ಅಕಾಡೆಮಿಯ ಸುಳ್ಯ ಶಾಖೆಯ ವಾರ್ಷಿಕೋತ್ಸವ

Suddi Udaya

ಕಾಯರ್ತಡ್ಕ ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕಿನಲ್ಲಿ ಅಪರಿಚಿತ ಶವ ಪತ್ತೆ: ನಾಲ್ಕು ದಿನಗಳ ಹಿಂದೆ ಸಾವನ್ನಪ್ಪಿರಬಹುದೆಂಬ ಶಂಕೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಯಕ್ಷಗಾನ ತರಬೇತಿ ತರಗತಿಗೆ ಚಾಲನೆ

Suddi Udaya

ಕೊಕ್ರಾಡಿ ದೈವಸ್ಥಾನ: ಪುನರ್ ಪ್ರತಿಷ್ಠೆ, ಬ್ರಹ್ಮಕುಂಭಾಭಿಷೇಕದ ಪೂರ್ವಭಾವಿ ಸಭೆ

Suddi Udaya
error: Content is protected !!