ಸುಲ್ಕೇರಿ ಗ್ರಾ. ಪಂ. ವ್ಯಾಪ್ತಿಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಸುಲ್ಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವೇಣೂರು ಅರಣ್ಯ ಇಲಾಖೆ ಹಾಗೂ ಗ್ರಾಮಪಂಚಾಯತ್ ಸುಲ್ಕೇರಿ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆಯಯನ್ನು ಆಚರಿಸಲಾಯಿತು.

ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಶ್ರೀ ನಾರಾಯಣ ಪೂಜಾರಿ, ಉಪಾಧ್ಯಕ್ಷರು ಯಶೋಧ ಬಂಗೇರ, ರವಿ ಪೂಜಾರಿ ಸದಸ್ಯರು , ಶುಭಕರ ಪೂಜಾರಿ ಸದಸ್ಯರು, ಅಳದಂಗಡಿ ಉಪವಲಯ ಅರಣ್ಯ ಅಧಿಕಾರಿ ಸುರೇಶ್ ಗೌಡ್ರು ಹಾಗೂ ಮಂಜುನಾಥ ಸವಳಿ ಬೀಟ್ ಅರಣ್ಯ ಅಧಿಕಾರಿಗಳು, ರಮೇಶ್ ನಾಯ್ಕ ಉಪವಲಯ ಅರಣ್ಯ ಅಧಿಕಾರಿ ವನ್ಯಜೀವಿ ,ನಾಗೇಶ್ ಬೀಟ್ ಅರಣ್ಯಧಿಕಾರಿ, ಶ್ರೀರಾಮ್ ಶಾಲೆ ಸುಲ್ಕೇರಿಯ ಆಡಳಿತ ಮಂಡಳಿ ಅಧ್ಯಕ್ಷರು ರಾಜು ಪೂಜಾರಿ , ಪಂಚಾಯತ್ ಕಾರ್ಯದರ್ಶಿ ಗಳು ಕೊರಗಪ್ಪ ನಾಯ್ಕ್ ಹಾಗೂ ಸಿಬ್ಬಂದಿಗಳು, ಸದಾನಂದ ಗೌಡ, ವಸಂತ ಪೂಜಾರಿ ಮತ್ತಿತರರು ಪಾಲ್ಗೊಂಡಿದ್ದರು. ಗಿಡಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು

Leave a Comment

error: Content is protected !!