ವೇಣೂರು: ಲಯನ್ಸ್ ಕ್ಲಬ್ ನ ಅಧ್ಯಕ್ಷರಾಗಿ ನಿರಂಜನ್ ಕೆ.ಎಸ್, ಕಾರ್ಯದರ್ಶಿಯಾಗಿ ದಯಾನಂದ ಭಂಡಾರಿ ಆಯ್ಕೆ

Suddi Udaya

ವೇಣೂರು: ಲಯನ್ಸ್ ಕ್ಲಬ್ ವೇಣೂರು ಇದರ 2023-24 ನೇ ಸಾಲಿನ ಅಧ್ಯಕ್ಷರಾಗಿ ನಿರಂಜನ್ ಕೆ.ಎಸ್., ಕಾರ್ಯದರ್ಶಿಯಾಗಿ ದಯಾನಂದ ಭಂಡಾರಿ, ಕೋಶಾಧಿಕಾರಿಯಾಗಿ ಲೂಕಾಸ್ ಕೊರೆಯ ಆಯ್ಕೆಯಾಗಿದ್ದಾರೆ.

ಪದಾಧಿಕಾರಿಗಳಾಗಿ ಸೀತಾರಾಮ ಆಚಾರ್ಯ, ನಿಕಟ ಪೂರ್ವ ಅಧ್ಯಕ್ಷ, ಉಪಾಧ್ಯಕ್ಷರುಗಳಾಗಿ ಹರೀಶ್ ಪೊಕ್ಕಿ, ಕೆ. ಸತ್ಯನಾರಾಯಣ ಪೈ, ಮಾರ್ಕ್ ಎಗ್ಬರ್ಡ್ ಪಿರೇರಾ, ಜೊತೆ ಕಾರ್ಯದರ್ಶಿಯಾಗಿ ಜಯರಾಮ್ ಹೆಗ್ಡೆ, ಕ್ಲಬ್ ಎಡ್ಮಿಸ್ಟರ್ ಆಗಿ ವಿ. ಪ್ರವೀಣ್ ಕುಮಾರ್ ಇಂದ್ರ, ಮೆಂಬರ್ ಶಿಪ್ ಚಯರ್ ಪರ್ಸನ್ ಆಗಿ ಜಗದೀಶ್ ಚಂದ್ರ ಡಿ. ಕೆ., ಲಯನ್ ಟಮರ್ ಆಗಿ ಡಾ.ಕೆ.ಆರ್.ಪ್ರಸಾದ್, ಟೈಯಲ್ ಟ್ವಿಸ್ಟರ್ ಆಗಿ ಕೆ. ಭಾಸ್ಕರ್ ಪೈ, ನಿರ್ದೇಶಕರುಗಳಾಗಿ ವೆಂಕಟೇಶ್ ಎಂ.ಬಿ., ಗಿರೀಶ್ ಕೆ.ಎಸ್., ನವೀನ್ ಪಚ್ಚೆರಿ, ನಿತೀಶ್ ಹೆಚ್., ಸುಧೀರ್ ಭಂಡಾರಿ, ಸತೀಶ್ ಹೆಚ್., ಸತ್ಯಪ್ರಸಾದ್ ವಿ.ಜೈನ್, ಮಿತ್ರ ಕುಮಾರ್, ಜಿನರಾಜ್ ಜೈನ್, ಹರೀಶ್ ನಾಯಕ್, ಮೊಹಮ್ಮದ್ ಅಶ್ರದ್, ಚರಣ್ ಆಯ್ಕೆಯಾದರು.

ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು.7ರಂದು ಸಂಜೆ ವೇಣೂರು ಲಯನ್ಸ್ ಸೇವಾಭವನದಲ್ಲಿ ನಡೆಯಲಿದೆ.

Leave a Comment

error: Content is protected !!