ಹೊಸಂಗಡಿ ಇಂದಿರಾ ವಸತಿ ಶಾಲೆಯಲ್ಲಿ ವನಮಹೋತ್ಸವ

Suddi Udaya

ಹೊಸಂಗಡಿ: ಗ್ರಾಮ ಪಂಚಾಯತ್ ಹೊಸಂಗಡಿ ಹಾಗೂ ಅರಣ್ಯ ಇಲಾಖೆ ವೇಣೂರು ಇವರ ಸಹಯೋಗದಲ್ಲಿ ವನಮಹೋತ್ಸವ ಕಾರ್ಯಕ್ರಮವು ಇಂದಿರಾ ವಸತಿ ಶಾಲೆ ಹೊಸಂಗಡಿಯಲ್ಲಿ ಜು.7 ರಂದು ನಡೆಯಿತು.

ಈ ಸಂದರ್ಭದಲ್ಲಿ ಹೊಸಂಗಡಿ ಗ್ರಾ,ಪಂ, ಅಧ್ಯಕ್ಷ ಕರುಣಾಕರ, ಗ್ರಾ.ಪಂ. ಸದಸ್ಯ ಜಗದೀಶ್ ಹೆಗ್ಡೆ, ಉಪವಲಯಾರಣ್ಯಾಧಿಕಾರಿ ಇಬ್ರಾಹಿಂ ದಲಾಯಿತ್, ವೇಣೂರು ಇಂದಿರಾ ವಸತಿ ಶಾಲೆಯ ಪ್ರಾಂಶುಪಾಲರು ಶ್ರೀಧರ ಶೆಟ್ಟಿ, ಹೊಸಂಗಡಿ ಪಿಡಿಒ ಗಣೇಶ್ ಶೆಟ್ಟಿ , ಹೊಸಂಗಡಿ ಅರಣ್ಯ ವೀಕ್ಷಕ ಯುವರಾಜ್, ಪಂಚಾಯತ್ ಸಿಬ್ಬಂದಿಗಳು, ಇಂದಿರಾ ವಸತಿ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Comment

error: Content is protected !!