ಮುಂಡಾಜೆ: ಚಿತ್ಪಾವನ ಸಂಘಟನೆಯ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಸುಶ್ಮಾ ಶಶಾಂಕ ಭಿಡೆ

Suddi Udaya

ಮುಂಡಾಜೆ: ಚಿತ್ಪಾವನ ಸಂಘಟನೆ, ಮುಂಡಾಜೆ ಇದರ ನೂತನ ಪದಾಧಿಕಾರಿಗಳ ಆಯ್ಕೆಯು ಮುಂಡಾಜೆ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದಲ್ಲಿ ಜರಗಿತು.

ಮುಂದಿನ ಅವಧಿಗೆ ಅಧ್ಯಕ್ಷರಾಗಿ ಸುಶ್ಮಾ ಶಶಾಂಕ ಭಿಡೆ, ಉಪಾಧ್ಯಕ್ಷರಾಗಿ ದಿವಾಕರ ಫಡಕೆ, ಕಾರ್ಯದರ್ಶಿಯಾಗಿ ರಂಗನಾಥ್ ಹೆಬ್ಬಾರ್, ಜತೆ ಕಾರ್ಯದರ್ಶಿಯಾಗಿ ಚಿತ್ರಾ ಧನಂಜಯ ಭಿಡೆ, ಖಜಾಂಚಿಯಾಗಿ ಶಶಾಂಕ ಮರಾಠೆ ಅವಿರೋಧವಾಗಿ ಆಯ್ಕೆಯಾದರು.
ಗೌರವ ಸಲಹೆಗಾರರಾಗಿ ವಾಸುದೇವ ಗೋಖಲೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ನಾರಾಯಣ ಫಡಕೆ, ಅಶ್ವಿನಿ ಅರವಿಂದ ಹೆಬ್ಬಾರ್, ಪ್ರಹ್ಲಾದ ಫಡಕೆ, ಪ್ರಶಾಂತ್ ಕಾಕತ್ಕರ್, ಶಿವಪ್ರಸಾದ್ ಮರಾಠೆ, ಶ್ರೀನಿವಾಸ್ ಕಾಕತ್ಕರ್ ಹಾಗೂ
ಶಶಿಧರ್ ಠೋಸರ್ ಆಯ್ಕೆಯಾದರು.

Leave a Comment

error: Content is protected !!