ಜೈನ ಮುನಿ ಆಚಾರ್ಯ ಶ್ರೀ ಕುಮಾರ ನಂದಿ ಮಹಾರಾಜರ ಭೀಕರ ಹತ್ಯೆ ಖಂಡನೀಯ : ಶಾಸಕ ಹರೀಶ್ ಪೂಂಜ

Suddi Udaya

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಜೈನ ಮುನಿ ಆಚಾರ್ಯ ಶ್ರೀ 108ಕಾಮ ಕುಮಾರ ನಂದಿ ಮಹಾರಾಜರ ಬೀಕರ ಹತ್ಯೆ ಖಂಡನೀಯ ಎಂದು ಶಾಸಕರಾದ ಹರೀಶ್ ಪೂಂಜ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ ಹಾಗೂ ಕೊಲೆಗಡುಕರಿಗೆ ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರನ್ನು ಒತ್ತಾಯಿಸಿದ್ದಾರೆ . ದಿಗಂಬರ ಮುನಿಗಳನ್ನು ಈ ರೀತಿ ಹೇಯವಾಗಿ ಕೊಲೆಮಾಡಿರುವುದು ಹಿಂದು ಸಮಾಜ ಒಪ್ಪಲು ಸಾಧ್ಯವೇ ಇಲ್ಲ

Leave a Comment

error: Content is protected !!