ವೇಣೂರು: ಲಯನ್ಸ್ ಕ್ಲಬ್ ನಲ್ಲಿ ಕಾರ್ಗಿಲ್ ದಿನಾಚರಣೆ

Suddi Udaya

ವೇಣೂರು: ಲಯನ್ಸ್ ಕ್ಲಬ್ ವೇಣೂರುವಿನಲ್ಲಿ ಕಾರ್ಗಿಲ್ ದಿನಾಚರಣೆಯನ್ನು ದೀಪ ಹಚ್ಚಿ ಗೌರವ ಸಲ್ಲಿಸುವುದರ ಮೂಲಕ ಆಚರಿಸಲಾಯಿತು

ಭೂ ಸೇನೆಯ ಮಾಜಿ ಸೈನಿಕರಾದ ರಾಮಚಂದ್ರ ನಾಯಕ್ ಇವರು ಕಾರ್ಗಿಲ್ ಯುದ್ಧ ನಡೆದ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಲಯನ್ಸ್ ಅಧ್ಯಕ್ಷ ನಿರಂಜನ್ ಕೆ.ಎಸ್, ನಿಕಟಪೂರ್ವಧ್ಯಕ್ಷ ಸೀತಾರಾಮ ಆಚಾರ್ಯ, ಕಾರ್ಯದರ್ಶಿ ದಯಾನಂದ ಭಂಡಾರಿ, ಖಜಾಂಚಿ ಲೂಕಾಸ್ ಕೊರೆಯ, ಮಾಜಿ ಸೈನಿಕರಾದ ರಾಮಚಂದ್ರನಾಯಕ್ ಉಪಸ್ಥಿತರಿದ್ದರು.

Leave a Comment

error: Content is protected !!